ದೇವೇಗೌಡ-ಸಿದ್ದರಾಮಯ್ಯ ನಡುವೆ ಫೈಟ್! ದೋಸ್ತಿ ಸರ್ಕಾರ ಟೈಟ್!

Jan 12, 2019, 12:51 PM IST

ಆಯಕಟ್ಟಿನ ಜಾಗದಲ್ಲಿ ತಮ್ಮವರನ್ನು ಕೂರಿಸಲು ದೋಸ್ತಿಗಳ ನಡುವೆ ಪೈಪೋಟಿ ಶುರುವಾಗಿದೆ. ಜೆಡಿಎಸ್ ವರಿಷ್ಠ ದೇವೇಗೌಡ ಹಾಗೂ ಸಿದ್ದರಾಮಯ್ಯ ನಡುವೆ ಫೈಟ್ ಶುರುವಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿ, ಕೆಪಿಎಸ್ ಸಿ ತಮಗೇ ಬೇಕು ಎಂದು ಜೆಡಿಎಸ್ ಪಟ್ಟು ಹಿಡಿದಿದೆ. ಮಾಹಿತಿ ಆಯೋಗದಲ್ಲಿ ತಮ್ಮವರನ್ನೇ ಕೂರಿಸಲು ದೇವೇಗೌಡರು ಪ್ಲಾನ್ ಮಾಡಿದ್ದಾರೆ. ಯಾವುದೇ ಕಾರಣಕ್ಕೂ 3 ನಿಗಮ ಬಿಟ್ಟು ಕೊಡದಿರಲು ಕಾಂಗ್ರೆಸ್ ನಿರ್ಧರಿಸಿದೆ.