ಟಿಪ್ಪು ಜಯಂತಿ: ಆಹ್ವಾನ ಪತ್ರಿಕೆಯಲ್ಲಿ ಸಿಎಂ ಹೆಸರೇ ಇಲ್ಲ!

Nov 9, 2018, 2:30 PM IST

ಇದೆಂಥಾ ಎಡವಟ್ಟು! ಟಿಪ್ಪು ಜಯಂತಿ ಆಹ್ವಾನ ಪತ್ರಿಕೆಯಲ್ಲಿ ಸಿಎಂ ಕುಮಾರಸ್ವಾಮಿ ಹೆಸರೇ ಇಲ್ಲ. ರಾಜ್ಯ ಸರ್ಕಾರ ಬಿಜೆಪಿ ನಾಯಕರು ಮಾತ್ರವಲ್ಲ ಸಿಎಂ ಕುಮಾರಸ್ವಾಮಿಯವರ ಹೆಸರನ್ನೇ ಮುದ್ರಿಸದೇ ಎಡವಟ್ಟು ಮಾಡಿದೆ.