ಸುವರ್ಣ ನ್ಯೂಸ್ ಕಳಕಳಿಗೆ ಗುರೂಜಿ ಶ್ಲಾಘನೆ

Aug 23, 2018, 6:04 PM IST

ಕೊಡಗು ಪ್ರವಾಹ ಸಂತ್ರಸ್ತರಿಗೆ ಸಾರ್ವಜನಿಕರ ಸಹಕಾರದೊಂದಿಗೆ ಸುವರ್ಣ ನ್ಯೂಸ್ ನೆರವು ನೀಡಿದೆ. ಸುವರ್ಣ ನ್ಯೂಸ್ ಸಾಮಾಜಿಕ ಕಳಕಳಿಗೆ ಆನಂದ್ ಗುರೂಜಿ ಶ್ಲಾಘಿಸಿದ್ದಾರೆ. ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಗುರೂಜಿಯ ಮಾತುಗಳನ್ನು ನೀವೂ ಒಮ್ಮೆ ಕೇಳಿ.