ಬೆಳಗಾವಿ ಬಂಡಾಯದ ನಂತರ ಡಿಕೆಶಿ ಮೊದಲ ಸಂದರ್ಶನ, ರಮ್ಯಾ ಬಗ್ಗೆನೂ ಮಾತಾಡಿದಾರೆ!

Sep 13, 2018, 10:08 PM IST

ಬೆಳಗಾವಿಯಲ್ಲಿ ಜಾರಕೊಹೊಳಿ ಸಹೋದರರು ಮೈತ್ರಿ ಸರಕಾರದ ವಿರುದ್ಧ ಕಹಳೆ ಮೊಳಗಿಸಿದ್ದಾರೆ. ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಜಿಲ್ಲಾ ರಾಜಕಾರಣದಲ್ಲಿ ಮೂಗು ತೂರಿಸುತ್ತಾರೆ ಎಂಬ ಆರೋಪ ಕೇಳಿಬಂದೇ ಇದೆ. ಹಾಗಾದರೆ ಆಪರೇಶನ್ ಕಮಲ, ಸದ್ಯದ ರಾಜಕಾರಣ, ಕಾಂಗ್ರೆಸ್ ನಡೆ, ಸರಕಾರದ ಮುಂದಿನ ಹೆಜ್ಜೆ, ಜೆಡಿಎಸ್ ನೊಂದಿಗಿನ ಸಂಬಂಧ ಎಲ್ಲದರ ಕುರಿತು ಡಿಕೆಶಿ ಮನಬಿಚ್ಚಿ ಮಾತನಾಡಿದ್ದಾರೆ. ಹಾಗಾದರೆ ಶಿವಕುಮಾರ್ ಮನದಾಳ ಏನು?