ಸಕಲೇಶಪುರದಲ್ಲಿ ಮುಂದುವರಿದ ಭೂಕುಸಿತ; ಹೊಸ ರಸ್ತೆ ಮಾಯ!

Aug 20, 2018, 2:40 PM IST

ಪಶ್ಚಿಮ ಘಟ್ಟಗಳಲ್ಲಿ ಮಹಾಮಳೆ ಮುಂದುವರೆದಿದೆ. ಹಾಸನ ಜಿಲ್ಲೆಯ ಸಕಲೇಶಪುರದ ಬಿಸಿಲೆ ಘಾಟಿಯಲ್ಲಿ ಭೂಕುಸಿತವುಂಟಾಗಿದೆ. ಇನ್ನೊಂದೆಡೆ, 15 ದಿನಳ ಹಿಂದೆಯಷ್ಟೇ ಉದ್ಘಾಟನೆಯಾಗಿದ್ದ ಹೊಸ ಕಾಂಕ್ರೀಟ್ ರಸ್ತೆಯೇ ಮಳೆಗೆ ಮಾಯವಾಗಿದೆ.