ನೀರು ಕೊಡಿ, ಇಲ್ಲವೇ ಸಾಯಲು ಬಿಡಿ: ಸಿಎಂಗೆ ರೈತನ ಮನವಿ

Dec 4, 2018, 6:12 PM IST

ಒಂದೋ ವ್ಯವಸಾಯಕ್ಕೆ ನೀರು ಕೊಡಿ, ಅಥವಾ ದಯಾಮರಣಕ್ಕೆ ಅವಕಾಶ ಮಾಡಿಕೊಡಿ ಎಂದು  ವಿಜಯಪುರದ ರೈತರೊಬ್ಬರು ಸಿಎಂ ಎಚ್.ಡಿ. ಕುಮಾರಸ್ವಾಮಿಗೆ ಮನವಿ ಮಾಡಿಕೊಂಡಿದ್ದಾರೆ. 600 ದಾಳಿಂಬೆ ಗಿಡಗಳ ರಕ್ಷಣೆಗೆ ನೀರು ಬೇಕಾಗಿದೆ. ನಾಗಠಾಣ ಜೆಡಿಎಸ್ ಶಾಸಕರಿಗೆ ಮನವಿ ಮಾಡಿಕೊಂಡಿದ್ದರೂ ಪ್ರಯೋಜನವಾಗಿಲ್ಲ, ಎಂದು ಆತ ಅಳಲು ತೋಡಿಕೊಂಡಿದ್ದಾರೆ.