ಸಾಲಬಾಧೆಯಿಂದ ನಲುಗುತ್ತಿರುವ ಅನ್ನದಾತರಿಗೆ ಶಿವಣ್ಣ ಕಿವಿ ಮಾತು

Sep 28, 2018, 9:54 PM IST

ಸಾಲಬಾಧೆಯ ಸಂಕಷ್ಟದಲ್ಲಿ ಸಿಲುಕಿ ನಲುಗುತ್ತಿರುವ ರಾಜ್ಯದ ರೈತರಿಗೆ ಕನ್ನಡ ಸ್ಟಾರ್ ನಟ ಡಾ. ಶಿವರಾಜ್ ಕುಮಾರ್ ಆತ್ಮಸ್ಥೈರ್ಯ ತುಂಬಿದ್ದಾರೆ. ಹಾಗಾದ್ರೆ ರೈತರ ಬಗ್ಗೆ ಶಿವಣ್ಣ ಏನು ಹೇಳಿದ್ದಾರೆ ಅನ್ನೋದನ್ನ ವಿಡಿಯೋದಲ್ಲಿ ನೋಡಿ