Karnataka Assembly Election- 2018

ಚುನಾವಣೇಲಿ ಗೆದ್ದರೆ, ನರ್ಸ್ ಜಯಲಕ್ಷ್ಮಿಯ ಮೊದಲ ಆದ್ಯತೆ ಏನು?

Apr 28, 2018, 10:46 AM IST

ಬೆಂಗಳೂರಿನ ಬಿಟಿಎಂ ಲೇ ಔಟ್‌ನಿಂದ ನರ್ಸ್ ಜಯಲಕ್ಷ್ಮಿ ಎಂಇಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ವಿವಿಧ ಕಾರಣಗಳಿಂದ ಪ್ರಖ್ಯಾತರಾದ ಇವರು ಬಿಗ್ ಬಾಸ್ ಸೀಸನ್ ಒಂದರ ಸ್ಪರ್ಧಿಯೂ ಹೌದು. ಆ ಮೂಲಕವೇ ರಾಜ್ಯದಲ್ಲಿ ಮನೆ ಮಾತಾದವರು. ಇವರು ಗೆದ್ದರೆ, ಮಾಡುವ ಕೆಲಸವೇನು ಗೊತ್ತಾ?