ಬೆಳಗಾವಿಯಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ
First Published Apr 28, 2018, 5:23 PM ISTಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಆಗಮಿಸಿದ್ದಾರೆ. ರಾಣಿ ಚೆನ್ನಮ್ಮ ಸಮಾಧಿ ಸ್ಥಳಕ್ಕೆ ಮಾಲಾರ್ಪಣೆ ಮಾಡಿದ ಸ್ಮೃತಿ, ಬಿಜೆಪಿ ಸಮಾವೇಶದಲ್ಲಿ ಬೈಲಹೊಂಗಲ ವಿಶ್ವನಾಥ ಪಾಟೀಲ್ ಅವರ ಪರ ಮತಯಾಚಿಸಿದರು.