Karnataka Assembly Election- 2018

ಶುಕ್ರವಾರ ವಿಶ್ವಾಸ ಮತಯಾಚನೆ; ಬಿಜೆಪಿ ಬಹಿಷ್ಕಾರ?

May 24, 2018, 4:08 PM IST

ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ  ಎಚ್‌.ಡಿ. ಕುಮಾರಸ್ವಾಮಿ ಶುಕ್ರವಾರ ವಿದಾನಸಭೆಯಲ್ಲಿ ವಿಶ್ವಾಸ ಮತಯಾಚನೆ ಮಾಡಲಿದ್ದಾರೆ. ಬಿಜೆಪಿಯು ವಿಶ್ವಾಸಮತ ಯಾಚನೆ ಪ್ರಕ್ರಿಯೆಯಲ್ಲಿ ಭಾಗವಹಿಸದಿರಲು ಚಿಂತನೆ ನಡೆಸಿದೆ.