Karnataka Assembly Election- 2018
May 6, 2018, 3:10 PM IST
ಅಂಬರೀಶ್-ಎಚ್ ಡಿ ಕುಮಾರಸ್ವಾಮಿ ಭೇಟಿ ಕುತೂಹಲ ಮೂಡಿಸಿದೆ. ಅಂಬರೀಶ್ ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರ್ತಾರಾ ಎನ್ನುವ ಗುಮಾನಿ ಹುಟ್ಟು ಹಾಕಿದೆ.
ಅಂಬರೀಶ್’ಗೆ ಜೆಡಿಎಸ್ ಬಗ್ಗೆ ಗೌರವವಿದೆ. ಇನ್ನೆರಡು ದಿನಗಳಲ್ಲಿ ಅಭಿಪ್ರಾಯ ತಿಳಿಸಲಿದ್ದಾರೆ. ಅವರು ಜೆಡಿಎಸ್’ಗೆ ಬೆಂಬಲಿಸುವ ಸಾಧ್ಯತೆಯಿದೆ ಎಂದು ಎಚ್’ಡಿಕೆ ಹೇಳಿದ್ದಾರೆ.