ಮುಂಗಾರು ಅಧಿವೇಶನ ಇಂದಿನಿಂದ ಆರಂಭಗೊಳ್ಳುತ್ತಿದೆ. ಕೇಂದ್ರ ಸರ್ಕಾರವನ್ನು ಸದನದಲ್ಲಿ ಇಕ್ಕಟ್ಟಿಗೆ ಸಿಲುಕಿಸಲು ವಿಪಕ್ಷಗಳು ಸಜ್ಜಾಗಿದೆ. ರಾಮ ಮಂದಿರ ದೇಣಿಗೆ ಕಳ್ಳತನ, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ, ಸೋನಂ ವಾಂಗ್ಚುಕ್ ಸೇರಿದಂತೆ ಸಿಜೆಪಿ ಪ್ರತಿಭಟನೆ, ಬೆಲೆ ಏರಿಕೆ, ಯುದ್ಧ ಸೇರಿದಂತೆ ಹಲವು ವಿಚಾರಗಳ ಮುಂದಿಟ್ಟು ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿಪಕ್ಷಗಳು ಸಜ್ಜಾಗಿದೆ. ಇತ್ತ ಸಂಸತ್ ಚಲೋ ಪ್ರತಿಭಟೆಯನ್ನು ಸಿಜೆಪಿ ಹಮ್ಮಿಕೊಂಡಿದ್ದು, ತೀವ್ರ ಕೋಹಾಲ ಸೃಷ್ಟಿಯಾಗುವ ಸಾಧ್ಯತೆ ಇದೆ. ಮುಂಗಾರು ಅಧಿವೇಶನ, ಭಾರತದಲ್ಲೂ ಫಿಫಾ ವಿಶ್ವಕಪ್ ಟ್ರೋಫಿ ಸಂಭ್ರಮ ಸೇರಿದಂತೆ ದೇಶ ವಿದೇಶಗಳ ನ್ಯೂಸ್ ಲೈವ್ ಅಪ್ಡೇಟ್ ಇಲ್ಲಿದೆ.

11:46 PM (IST) Jul 20
ಪವರ್ ಸ್ಟಾರ್ ಪವನ್ ಕಲ್ಯಾಣ್, ಶಿವಭಕ್ತ 'ಕಣ್ಣಪ್ಪ'ನ ಪಾತ್ರದಲ್ಲಿ ನಟಿಸಬೇಕಿತ್ತು. ಶಿವಭಕ್ತನಾಗಿ ನಟಿಸಬೇಕೆಂಬ ಆಸೆ ಅವರಿಗೂ ಇತ್ತು. ಈ ಬಗ್ಗೆ ನಟ ತನಿಕೆಳ್ಳ ಭರಣಿ ಹಂಚಿಕೊಂಡಿರುವ ಮಾತುಗಳು ಈಗ ವೈರಲ್ ಆಗಿವೆ.
11:18 PM (IST) Jul 20
ಅರ್ಜೆಂಟೀನಾವನ್ನು ಸೋಲಿಸಿ ಸ್ಪೇನ್ ವಿಶ್ವಕಪ್ ಗೆದ್ದ ನಂತರ, ಟೂರ್ನಮೆಂಟ್ನ ಅತ್ಯುತ್ತಮ ಆಟಗಾರರನ್ನು ಸೇರಿಸಿ ಒಂದು ಡ್ರೀಮ್ ಟೀಮ್ ಅನ್ನು ಆಯ್ಕೆ ಮಾಡಿದರೆ, ಅದರಲ್ಲಿ ಯಾರೆಲ್ಲಾ ಇರುತ್ತಾರೆ? ಇಲ್ಲಿದೆ ಸಂಭಾವ್ಯ ತಂಡ.
10:51 PM (IST) Jul 20
10:30 PM (IST) Jul 20
ಈಗಂತೂ ಹಾಲಿವುಡ್ ಮಂದಿ ಕೂಡ ತೆಲುಗು ಸಿನಿಮಾಗಳ ಬಗ್ಗೆ ಮಾತನಾಡುತ್ತಿದ್ದಾರೆ. ರಾಜಮೌಳಿ ನಿರ್ದೇಶನದ RRR ಚಿತ್ರ ವಿಶ್ವಾದ್ಯಂತ ಸಂಚಲನ ಸೃಷ್ಟಿಸಿತ್ತು. ಭವಿಷ್ಯದಲ್ಲಿ ರಾಜಮೌಳಿ ಹಾಲಿವುಡ್ ಸಿನಿಮಾ ಮಾಡುವ ಸಾಧ್ಯತೆ ಇದೆಯೇ? ಈ ಕುರಿತ ಕುತೂಹಲಕಾರಿ ಮಾಹಿತಿ ಇಲ್ಲಿದೆ.
10:20 PM (IST) Jul 20
09:29 PM (IST) Jul 20
08:48 PM (IST) Jul 20
08:10 PM (IST) Jul 20
06:51 PM (IST) Jul 20
Anupama Parameswaran Instagram: ನಟಿ ಅನುಪಮಾ ಪರಮೇಶ್ವರನ್ ಇನ್ಮುಂದೆ ಯಾರ ಅನುಮತಿಗೂ ಕಾಯಬೇಕಿಲ್ಲ ಎಂದು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಾಕಿದ್ದಾರೆ. ಇದು ಅಭಿಮಾನಿಗಳಲ್ಲಿ ಗೊಂದಲ ಸೃಷ್ಟಿಸಿದೆ.
06:42 PM (IST) Jul 20
Indian Railways Superfast Train: ಈ ರೈಲು 70ಕ್ಕೂ ಹೆಚ್ಚು ನಿಲ್ದಾಣಗಳನ್ನು ದಾಟಿದರೂ, ಪ್ರಯಾಣಿಕರಿಗಾಗಿ ಎಲ್ಲಿಯೂ ನಿಲುಗಡೆ ಮಾಡುವುದಿಲ್ಲ. ಈ ಕಾರಣದಿಂದ ಇದು ಭಾರತೀಯ ರೈಲ್ವೆಯ ವಿಶೇಷ ರೈಲುಗಳಲ್ಲಿ ಒಂದಾಗಿದೆ.
06:04 PM (IST) Jul 20
04:49 PM (IST) Jul 20
ರಾಷ್ಟ್ರ ಪ್ರಶಸ್ತಿ ವಿಜೇತ ನಟ ರಿಷಬ್ ಶೆಟ್ಟಿ ಅಭಿನಯಿಸುತ್ತಿರುವ ಬಹುನಿರೀಕ್ಷಿತ ಐತಿಹಾಸಿಕ ಸಿನಿಮಾ 'ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್' ಚಿತ್ರಕ್ಕೆ ಅಂತರರಾಷ್ಟ್ರೀಯ ಖ್ಯಾತಿಯ ಆಕ್ಷನ್ ತಂಡ ಸೇರ್ಪಡೆಯಾಗಿದೆ.
04:47 PM (IST) Jul 20
04:35 PM (IST) Jul 20
Cleaning Your Water Tank: ನೀರಿನ ಟ್ಯಾಂಕ್ ಒಳಗೆ ಇಳಿಯದೆ, ಕೆಲವೇ ನಿಮಿಷಗಳಲ್ಲಿ ಅದನ್ನು ಸ್ವಚ್ಛಗೊಳಿಸುವುದು ಹೇಗೆ? ಟೆಲಿಸ್ಕೋಪಿಕ್ ಕ್ಲೀನರ್ ಮತ್ತು ಸಬ್ಮರ್ಸಿಬಲ್ ಪಂಪ್ ಬಳಸುವ ಸ್ಮಾರ್ಟ್ ಟಿಪ್ಸ್ ಹೀಗಿದೆ..
04:29 PM (IST) Jul 20
04:06 PM (IST) Jul 20
02:46 PM (IST) Jul 20
ನೀಟ್ ಪರೀಕ್ಷಾ ಅಕ್ರಮ ಖಂಡಿಸಿ 'ಕಾಕ್ರೋಚ್ ಜನತಾ ಪಕ್ಷ' ನವದೆಹಲಿಯಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದಿದೆ. ಸಂಸತ್ ಭವನದತ್ತ ಸಾಗುತ್ತಿದ್ದ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ಮತ್ತು ಅಶ್ರುವಾಯು ಪ್ರಯೋಗಿಸಿದ್ದು, ಇಡೀ ಪ್ರದೇಶ ರಣರಂಗವಾಗಿದೆ.
02:35 PM (IST) Jul 20
Rice Cost: ನಮ್ಮ ದೇಶದಲ್ಲಿ, ಅದರಲ್ಲೂ ದಕ್ಷಿಣ ಭಾರತದ ಜನರಿಗೆ ಅನ್ನವಿಲ್ಲದೆ ಊಟವೇ ಇಲ್ಲ. ನಾವು ದಿನದ ಮೂರು ಹೊತ್ತೂ ಅನ್ನವನ್ನೇ ತಿನ್ನುತ್ತೇವೆ. ಸಾಮಾನ್ಯವಾಗಿ ಒಂದು ಕೆಜಿ ಅಕ್ಕಿಗೆ 50 ರಿಂದ 100 ರೂ. ಇರಬಹುದು. ಆದರೆ ಜಗತ್ತಿನಲ್ಲೇ ಅತ್ಯಂತ ದುಬಾರಿ ಅಕ್ಕಿಯೊಂದಿದೆ.
01:21 PM (IST) Jul 20
12:01 PM (IST) Jul 20
ಹೋಟೆಲ್ ಉದ್ಯಮ ಅಂದ ಕೂಡಲೇ ನೆನಪಿಗೆ ಬರುವುದು ಭರ್ಜರಿ ಲಾಭ. ಆದರೆ ಯಾವುದೇ ವ್ಯವಹಾರದಲ್ಲಿ ಏರಿಳಿತಗಳು ಸಹಜ. ಇದಕ್ಕೆ ತಾಜಾ ಉದಾಹರಣೆ ಮಹಾರಾಷ್ಟ್ರದ ಥಾಣೆಯ ಈ ದೋಸೆ ರೆಸ್ಟೋರೆಂಟ್ ಮಾಲೀಕ.
07:35 AM (IST) Jul 20
06:27 AM (IST) Jul 20
ಮುಂಗಾರು ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಹಲವು ಬಿಲ್ ಮಂಡಿಸಲು ಮುಂದಾಗಿದೆ. ರಾಷ್ಟ್ರಗೀತೆ ಜನಗಣ ಮನಗಿರುವ ಸ್ಟೇಟಸ್ ವಂದೇ ಮಾತರಂಗೆ ನೀಡುವ ಮಸೂದೆ, ಜನನ ಮರಣ ತಿದ್ದುಪಡಿ ಬಿಲ್, ಆದಾಯ ತೆರಿಗೆ ತಿದ್ದುಪಡಿ ಬಿಲ್, ಒಂದು ರಾಷ್ಟ್ರ ಒಂದು ಚುನಾವಣೆ, ಏಕರೂಪ ನಾಗರೀಕ ನೀತಿ ಸಂಹಿತೆ ಸೇರಿದಂತೆ ಹಲವು ಬಿಲ್ ಈ ಅಧಿವೇಶನದಲ್ಲಿ ಮಂಡನೆಯಾಗಲಿದೆ.