'ನನಗೆ ಅಮ್ಮ ಮಾತ್ರ ಇದ್ದದ್ದು, ಚಿಕ್ಕ ವಯಸ್ಸಿನಲ್ಲೇ ಅಪ್ಪನನ್ನು ಕಳೆದುಕೊಂಡೆ. ಬೋರ್ಡಿಂಗ್ ಸ್ಕೂಲ್ ನಲ್ಲಿ ಎಲ್ಲರೂ ಅಪ್ಪನ ಬಗ್ಗೆ, ತಮ್ಮ ಕುಟುಂಬದ ಬಗ್ಗೆ ಹೇಳುವಾಗ ನಾನು ಡಿಫರೆಂಟ್ ಅನಿಸುತ್ತಿತ್ತು. ಸಿಂಗಲ್ ಪೇರೆಂಟ್, ಸರ್ನೇಮ್ ಇಲ್ಲದ ಖಾಲಿತನವನ್ನು ನಾನಾಗ ಅನುಭವಿಸುತ್ತಿದ್ದೆ'. ಇವು ರಮ್ಯಾ ಅವರ ಮಾತುಗಳು.
ನಟ ಶುಭಾ ಅಯ್ಯಪ್ಪ ಪಾಡ್ಕಾಸ್ಟ್ನಲ್ಲಿ ತನ್ನ ಅಂತರಂಗ ತೆರೆದಿಟ್ಟ ರಮ್ಯಾ, ಸಿನಿಮಾರಂಗಕ್ಕೆ ಬಂದ ಮೇಲೂ ನಾನು ಈ ಕಾರಣಕ್ಕೇ ಹೆಚ್ಚು ಅಂತರ್ಮುಖಿಯಾಗಿದ್ದೆ. ನನ್ನ ವೈಯುಕ್ತಿಕ ವಿಚಾರಗಳನ್ನು ಹಂಚಿಕೊಳ್ಳಬೇಕಾಗುತ್ತದೆ ಎಂಬ ಕಾರಣಕ್ಕೆ ಯಾರ ಜೊತೆಗೂ ಅಗತ್ಯಕ್ಕಿಂತ ಹೆಚ್ಚು ಬೆರೆಯುತ್ತಿರಲಿಲ್ಲ' ಎಂದಿದ್ದಾರೆ. 'ನನಗೆ ಗೊತ್ತಿಲ್ಲದೇ ಸಾಕಷ್ಟು ಬಾರಿ ಮದುವೆ, ಮಕ್ಕಳೂ ಆಗಿ ಹೋಗಿದೆ. ವಿದೇಶಗಳಲ್ಲಿಯೂ ಮಕ್ಕಳು ಇದ್ದಾರೆ ಎನ್ನುವ ಗಾಸಿಪ್ ಕೂಡ ಮಾಡ್ತಾರೆ. ಇದೆಲ್ಲ ವಿಚಿತ್ರ ಎಂದೆನಿಸುತ್ತೆ. ತಾವೇ ಕಲ್ಪನೆ ಮಾಡಿಕೊಂಡು ನನಗೆ ಎಷ್ಟೋ ಮದುವೆ ಮಾಡಿಸಿದ್ದಾರೆ' ಎಂದೂ ರಮ್ಯಾ ಹೇಳಿದ್ದಾರೆ. ವೈಯುಕ್ತಿಕ ಬದುಕಿನ ಕುರಿತಾದ ರಮ್ಯಾ ಮಾತುಗಳು ಸೋಷಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿವೆ.
11:47 PM (IST) Jun 16
ಫ್ಯಾಷನ್ ವಿನ್ಯಾಸ ಮತ್ತು ಉಡುಪು ನಿರ್ವಹಣೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ನವೀನ್ ಕುಮಾರ್ ಅವರ ಸೇವೆಯನ್ನು ಗುರುತಿಸಿದ ಅಮೆರಿಕದ ಅಮೇರಿಕನ್ ಇಂಟರ್ ನ್ಯಾಷನಲ್ ವಿಶ್ವವಿದ್ಯಾಲಯವು ಅವರಿಗೆ ಗೌರವ ಡಾಕ್ಟರೇಟ್ ಘೋಷಣೆ ಮಾಡಿತ್ತು. ಈ ಮೂಲಕ ಮತ್ತೊಮ್ಮೆ ಕನ್ನಡ ಚಿತ್ರರಂಗಕ್ಕೆ ಅಂತರಾಷ್ಟ್ರೀಯ
11:17 PM (IST) Jun 16
ವಿಚ್ಛೇದನದ ನಂತರ ಇಬ್ಬರೂ ತಮ್ಮ ವೃತ್ತಿಜೀವನದಲ್ಲಿ ಮುಂದುವರೆದಿದ್ದಾರೆ ಮತ್ತು ಸಾರ್ವಜನಿಕವಾಗಿ ಎಲ್ಲಿಯೂ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಇಬ್ಬರೂ ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಗೌರವಯುತ ಅಂತರವನ್ನು ಕಾಯ್ದುಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ, ಅವರ ಪ್ರೇಮಕ್ಕೆ ಕಾರಣವಾದ ‘ಏ ಮಾಯಾ ಚೇಸಾವೆ’..
10:33 PM (IST) Jun 16
ಮೋಹನ್ ಬಾಬು, ಮಂಚು ವಿಷ್ಣು ಪ್ರತಿಷ್ಠಾತ್ಮಕವಾಗಿ ನಿರ್ಮಿಸುತ್ತಿರುವ 'ಕಣ್ಣಪ್ಪ' ಸಿನಿಮಾನ ಸೂಪರ್ ಸ್ಟಾರ್ ರಜನೀಕಾಂತ್ ನೋಡಿದ್ದಾರೆ. ಈ ಸಂದರ್ಭದಲ್ಲಿ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
09:09 PM (IST) Jun 16
ಈ ಚಿತ್ರಗಳು ಸಾಮಾನ್ಯದಿಂದ ಹೊರಬಂದು ಈ ಜಗತ್ತಿಗೆ ಶಾಶ್ವತವಾಗಿ ನೆನಪಿನಲ್ಲಿ ಉಳಿಯುವಂತಹ ಪರಂಪರೆಯನ್ನು ಬಿಟ್ಟುಹೋದ ಜನರ ಪ್ರೇರಣಾದಾಯಕ ಕಥೆಗಳನ್ನು ನಮಗೆ ಕಲಿಸುತ್ತವೆ. ಅವರ ಜೀವನಗಳು ದೃಢಸಂಕಲ್ಪ, ಧೈರ್ಯ ಮತ್ತು ಪರಿಶ್ರಮವು ಒಬ್ಬ ವ್ಯಕ್ತಿಯನ್ನು ಮಹತ್ತರವಾದ ಕೆಲಸಗಳನ್ನು ಮಾಡಲು ಕಾರಣವಾಗಬಹುದು
08:54 PM (IST) Jun 16
ಭಾಗ್ಯಲಕ್ಷ್ಮಿ ಸೀರಿಯಲ್ ಭಾಗ್ಯ ಹಾಗೂ ತನ್ವಿ ಪಾತ್ರಧಾರಿಗಳು ಸಕತ್ ರೀಲ್ಸ್ ಮಾಡಿದ್ದು, ಅಭಿಮಾನಿಗಳು ಶ್ಲಾಘನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ವಿಡಿಯೋ ವೈರಲ್ ಆಗಿದೆ ನೋಡಿ...
08:29 PM (IST) Jun 16
೨೦೨೫ರ ತಂದೆಯಂದಿರ ದಿನದಂದು, ಕಿಯಾರಾ ಅಡ್ವಾಣಿ ತಮ್ಮ ತಂದೆ, ಮಾವ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರಿಗೆ ಅರ್ಪಿಸಿದ ಭಾವನಾತ್ಮಕ ಫೋಟೋಗಳು ಮತ್ತು ಸಂದೇಶವನ್ನು ಹಂಚಿಕೊಂಡಿದ್ದಾರೆ.
07:32 PM (IST) Jun 16
ಚಿತ್ರೀಕರಣದ ದಿನಗಳನ್ನು ನೆನಪಿಸಿಕೊಂಡ ದೀಪಶಿಖಾ, ಸಲ್ಮಾನ್ ಖಾನ್ ಅವರ ದೊಡ್ಡ ಗುಣವನ್ನು ವಿವರಿಸಿದ್ದಾರೆ. "ಕೆಲವೊಮ್ಮೆ ಗೋವಿಂದ ಅವರು ಸೆಟ್ಗೆ ತಡವಾಗಿ ಬರುತ್ತಿದ್ದರು. ಆದರೆ ಸಲ್ಮಾನ್ ಖಾನ್ ಸ್ವಲ್ಪವೂ ಬೇಸರ ಮಾಡಿಕೊಳ್ಳದೆ ಅವರಿಗಾಗಿ ಕಾಯುತ್ತಿದ್ದರು.
06:34 PM (IST) Jun 16
ಕೆಲವು ದಶಕಗಳ ಹಿಂದೆ ಈಗಿನಷ್ಟು ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಂಡ ನಟಿಯರು ಕಡಿಮೆಯೇ. ಆದರೆ, ಅನಿವಾರ್ಯವಾಗಿ ಇಂಥ ದೃಶ್ಯಗಳಲ್ಲಿ ಕಾಣಿಸಿಕೊಂಡು ಕೊನೆಗೆ ಕಣ್ಣೀರಿಟ್ಟಿದ್ದರು ನಟಿಯರು. ಅವರು ಯಾರು ನೋಡಿ!
05:38 PM (IST) Jun 16
05:09 PM (IST) Jun 16
ಅಭಿಪ್ರಾಯ ಕೇಳಿದ್ರೆ ಪೊಲೀಸ್ ಕಂಪ್ಲೇಂಟ್ ಕೊಡ್ತೇನೆ ಎಂದು ಗದರಿಸಿದ್ದಾರೆ ಆ್ಯಂಕರ್ ಅನುಶ್ರೀ! ವಿಡಿಯೋ ವೈರಲ್ ಆಗಿದ್ದು, ಏನಿದು ನೋಡಿ.
04:44 PM (IST) Jun 16
03:03 PM (IST) Jun 16
ಕುಬೇರ ಪ್ರೀ-ರಿಲೀಸ್ನಲ್ಲಿ ನಾಗಾರ್ಜುನ ಶೇಖರ್ ಕಮ್ಮುಲರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಾಯಾಬಜಾರ್ ಸಿನಿಮಾ ತರ ಕುಬೇರ ಕೂಡ ಅಷ್ಟೇ ಚೆನ್ನಾಗಿದೆ ಅಂತ ಹೇಳಿದ್ದಾರೆ.
03:02 PM (IST) Jun 16
ತೆಲುಗು, ತಮಿಳು, ಕನ್ನಡ, ಮಲಯಾಳಂ ಸಿನಿಮಾಗಳಲ್ಲಿ ನಟಿಸಿರುವ ಕೋಟಾ ಶ್ರೀನಿವಾಸ್ ರಾವ್ ಅವರ ಫೋಟೋವೊಂದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.
02:38 PM (IST) Jun 16
ನಾಗಾರ್ಜುನ, ಧನುಷ್, ರಶ್ಮಿಕಾ ಮಂದಣ್ಣ ಅಭಿನಯದ 'ಕುಬೇರ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಇದಕ್ಕೆ ನಿರ್ದೇಶಕ ರಾಜಮೌಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
02:12 PM (IST) Jun 16
ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ಗೌತಮಿ ಜಾಧವ್ ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
02:10 PM (IST) Jun 16
ಸೆಲೆಬ್ರಿಟಿಗಳು ಹೋಟೆಲ್, ಪಬ್, ರೆಸ್ಟೋರೆಂಟ್ ಉದ್ಯಮದ ಕಡೆಗೆ ಹೆಚ್ಚು ಗಮನ ಕೊಡುತ್ತಾರೆ. ಆದರೆ ಅರಿಜಿತ್ ಹೋಟೆಲ್ ಮಾತ್ರ ಇದಕ್ಕಿಂತ ವಿಭಿನ್ನ.
01:24 PM (IST) Jun 16
ಪ್ರಭಾಸ್ ಅಭಿನಯದ ರಾಜಾ ಸಾಬ್ ಟೀಸರ್ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಚಿತ್ರತಂಡವು ಘೋಷಿಸಿದಂತೆ, ರಾಜಾ ಸಾಬ್ ಟೀಸರ್ ಅನ್ನು ಬಿಡುಗಡೆ ಮಾಡಿದೆ.
12:48 PM (IST) Jun 16
ಮಿಥುನ್ ಚಕ್ರವರ್ತಿ 75 ವರ್ಷದವರಾಗಿದ್ದಾರೆ. ಕೋಲ್ಕತ್ತಾದಲ್ಲಿ ಹುಟ್ಟಿದ ಮಿಥುನ್ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ಕೆಲವು ಚಿತ್ರಗಳನ್ನು ತಿರಸ್ಕರಿಸಿದ್ದಾರೆ. ಅವರು ತಿರಸ್ಕರಿಸಿದ ಚಿತ್ರಗಳ ಬಗ್ಗೆ ತಿಳಿದುಕೊಳ್ಳೋಣ...
12:44 PM (IST) Jun 16
ಟೈಟಲ್ ಹಾಗೂ ಒಂದಷ್ಟು ಪೋಸ್ಟರ್ ಮೂಲಕ ಕುತೂಹಲ ಹೆಚ್ಚಿಸಿರುವ ಸತೀಶ್ ನೀನಾಸಂ ಅಭಿನಯದ 'ದಿ ರೈಸ್ ಆಫ್ ಅಶೋಕ' ಸಿನಿಮಾದ ಚಿತ್ರೀಕರಣ ಮುಕ್ತಾಯಗೊಂಡಿದೆ.
12:21 PM (IST) Jun 16
ನಟಿ ನಿವೇತಾ ಥಾಮಸ್ ಅವರ ಇತ್ತೀಚಿನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
12:19 PM (IST) Jun 16
ಟಿವಿ ಮತ್ತು ಬಾಲಿವುಡ್ ನಟ ರಾಮ್ ಕಪೂರ್ ತಮ್ಮ ಕಾರ್ ಸಂಗ್ರಹಕ್ಕೆ ಹೊಸ ಲಕ್ಷುರಿ ಕಾರನ್ನು ಸೇರಿಸಿದ್ದಾರೆ. ಅವರ ಹೊಸ SUV ಬೆಲೆ ಕೋಟಿಗಟ್ಟಲೆ ರೂಪಾಯಿ. ಇನ್ನೂ ವಿಶೇಷವೆಂದರೆ ಈ ಕಾರನ್ನು ಖರೀದಿಸಿದ ಮೊದಲ ಭಾರತೀಯ ನಟ ಇವರು. ಅವರ ಹೊಸ ಕಾರಿನ ಬಗ್ಗೆ ತಿಳಿಯಿರಿ...
12:10 PM (IST) Jun 16
ಹಿನಾ ಖಾನ್ ಮದುವೆಯ ನಂತರ ವೈರಲ್ ಆದ ವಿಡಿಯೋದಿಂದ ಅವರು ಗರ್ಭಿಣಿ ಎಂಬ ವದಂತಿ ಹಬ್ಬಿದೆ. ಹಿನಾ ನಿಜವಾಗ್ಲೂ ತಾಯಿ ಆಗ್ತಿದ್ದಾರಾ? ಮದುವೆಗೂ ಮುನ್ನ ಗರ್ಭಿಣಿಯಾಗಿದ್ದ ನಟಿಯರ ಬಗ್ಗೆ ತಿಳಿದುಕೊಳ್ಳೋಣ.
11:53 AM (IST) Jun 16
11:45 AM (IST) Jun 16
ಸರಿಗಮಪ ಗೆಲುವಿನ ಬಳಿಕ ಬೀದರ್ನ ಶಿವಾನಿ ಸ್ವಾಮಿ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಸಮಾಧಿಗೆ ಭೇಟಿ ನೀಡಿದ್ದಾರೆ. ಜೊತೆಗೆ ನಮನ ಸಲ್ಲಿಕೆ ಮಾಡಿದ್ದಾರೆ.
11:13 AM (IST) Jun 16
ಜೂನ್ 20 ರಂದು ರಿಲೀಸ್ ಆಗ್ತಿರೋ ಕುಬೇರ ಸಿನಿಮಾ ಜೊತೆಗೆ ಬೇರೆ ಯಾವ ಯಾವ ಸಿನಿಮಾಗಳು ರಿಲೀಸ್ ಆಗ್ತಿವೆ?
11:00 AM (IST) Jun 16
ನಟ ಕಿಚ್ಚ ಸುದೀಪ್ ಜೊತೆ ಸಿನಿಮಾ ಮಾಡಬೇಕು ಅಂತ ಅನೇಕರು ಕಾಯುತ್ತಿರುತ್ತಾರೆ. ಎಷ್ಟೋ ಜನರಿಗೆ ಇವರೇ ಕ್ರಶ್, ರೋಲ್ ಮಾಡೆಲ್ ಎಲ್ಲವೂ. ಕಿಚ್ಚ ಸುದೀಪ್ ಸ್ಟೈಲ್, ಸ್ವಾಗ್ ಎಲ್ಲವೂ ಅನೇಕರಿಗೆ ಇಷ್ಟ. ಹೀಗಿರುವಾಗ ಕನ್ನಡದ ಇಬ್ಬರು ನಟಿಯರು ಇವರ ಸಿನಿಮಾ ಆಫರ್ ರಿಜೆಕ್ಟ್ ಮಾಡಿದ್ದರು.
10:59 AM (IST) Jun 16
ಬಾಲಯ್ಯ ನಟನೆಯ ‘ಅಖಂಡ 2’ ಸಿನಿಮಾ ಸೆ.25ಕ್ಕೆ ರಿಲೀಸ್ ಆಗಲಿದೆ. ತನ್ನ 65ನೇ ವರ್ಷದ ಜನ್ಮದಿನದಂದು ಈ ಸಿನಿಮಾಕ್ಕೆ ಸಂಬಂಧಿಸಿ ಕಾರ್ಯಕ್ರಮವೊಂದರಲ್ಲಿ ಬಾಲಯ್ಯ ಪಾಲ್ಗೊಂಡಿದ್ದರು.
10:36 AM (IST) Jun 16
ಬಿಗ್ ಬಾಸ್ ಕನ್ನಡ ಸೀಸನ್ 12 ಶೋವನ್ನು ಕಿಚ್ಚ ಸುದೀಪ್ ಅವರೇ ನಿರೂಪಣೆ ಮಾಡ್ತಾರೆ ಎಂದರೆ ಏನೆಲ್ಲ ಬದಲಾವಣೆ ಆಗಬೇಕು, ಗೊತ್ತಾ?
10:34 AM (IST) Jun 16
ಪ್ರೀತಿ, ಪ್ರೇಮದ ಜತೆಗೆ ಕರಾವಳಿ ನೆತ್ತರಿನ ಕತೆಯನ್ನು ಹೇಳುವ ‘ಮಾರ್ನಮಿ’ ಚಿತ್ರದ ಟೀಸರ್ ಅನ್ನು ನಟ ರಿಷಿ, ನಿರ್ದೇಶಕ ಸಿಂಪಲ್ ಸುನಿ, ಬಿಗ್ ಬಾಸ್ ಖ್ಯಾತಿಯ ಕಾರ್ತಿಕ್ ಮಹೇಶ್, ದಿವ್ಯ ಉರುಡುಗ, ಕೆಪಿ ಅರವಿಂದ್ ಬಿಡುಗಡೆ ಮಾಡಿದರು.
10:11 AM (IST) Jun 16
ಕೃಷ್ಣ ನಿರ್ದೇಶನ, ನಟನೆಯಲ್ಲಿ ತೆರೆಕಂಡ ‘ಲವ್ ಮಾಕ್ಟೇಲ್’ ಸೀರೀಸ್ನ ಎರಡು ಚಿತ್ರಗಳೂ ಬಾಕ್ಸಾಫೀಸ್ನಲ್ಲಿ ಉತ್ತಮ ಗಳಿಕೆ ಮಾಡಿದ್ದವು. ಇದೀಗ ಅವರು ಮೂರನೇ ಭಾಗಕ್ಕೆ ಶ್ರೀಕಾರ ಹಾಕಿದ್ದಾರೆ.
09:12 AM (IST) Jun 16
‘ಇದು ಭಕ್ತಿಯ ಭಾವದ ಜೊತೆಗೆ ಸಿನಿಮ್ಯಾಟಿಕ್ ಅನುಭವ ಕಟ್ಟಿಕೊಡುವ ಚಿತ್ರ’ ಎಂದು ಸುದೀಪ್ ಹೇಳಿದ್ದಾರೆ. ವಿಷ್ಣು ಮಂಚು ನಟನೆಯ ‘ಕಣ್ಣಪ್ಪ’ ಸಿನಿಮಾದ ಟ್ರೇಲರ್ ಅನ್ನು ಸುದೀಪ್ ಬಿಡುಗಡೆ ಮಾಡಿ ಶುಭಹಾರೈಸಿದ್ದಾರೆ.
08:56 AM (IST) Jun 16
ತಮ್ಮ ಕುಟುಂಬದ ಬಗ್ಗೆ ಹೇಳುವಾಗ ನಾನು ಡಿಫರೆಂಟ್ ಅನಿಸುತ್ತಿತ್ತು. ಸಿಂಗಲ್ ಪೇರೆಂಟ್, ಸರ್ನೇಮ್ ಇಲ್ಲದ ಖಾಲಿತನವನ್ನು ನಾನಾಗ ಅನುಭವಿಸುತ್ತಿದ್ದೆ ಇವು ರಮ್ಯಾ ಅವರ ಮಾತುಗಳು.