Published : Jun 16, 2025, 07:08 AM ISTUpdated : Jun 16, 2025, 11:47 PM IST

Kannada Entertainment Live: ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಕೀರ್ತಿ ಕಿರೀಟ; ಫಾರ್‌ಎವರ್ ನವೀನ್ ಕುಮಾರ್‌ಗೆ ಗೌರವ ಡಾಕ್ಟರೇಟ್

ಸಾರಾಂಶ

'ನನಗೆ ಅಮ್ಮ ಮಾತ್ರ ಇದ್ದದ್ದು, ಚಿಕ್ಕ ವಯಸ್ಸಿನಲ್ಲೇ ಅಪ್ಪನನ್ನು ಕಳೆದುಕೊಂಡೆ. ಬೋರ್ಡಿಂಗ್ ಸ್ಕೂಲ್ ನಲ್ಲಿ ಎಲ್ಲರೂ ಅಪ್ಪನ ಬಗ್ಗೆ, ತಮ್ಮ ಕುಟುಂಬದ ಬಗ್ಗೆ ಹೇಳುವಾಗ ನಾನು ಡಿಫರೆಂಟ್ ಅನಿಸುತ್ತಿತ್ತು. ಸಿಂಗಲ್ ಪೇರೆಂಟ್, ಸರ್‌ನೇಮ್ ಇಲ್ಲದ ಖಾಲಿತನವನ್ನು ನಾನಾಗ ಅನುಭವಿಸುತ್ತಿದ್ದೆ'. ಇವು ರಮ್ಯಾ ಅವರ ಮಾತುಗಳು.

ನಟ ಶುಭಾ ಅಯ್ಯಪ್ಪ ಪಾಡ್‌ಕಾಸ್ಟ್‌ನಲ್ಲಿ ತನ್ನ ಅಂತರಂಗ ತೆರೆದಿಟ್ಟ ರಮ್ಯಾ, ಸಿನಿಮಾರಂಗಕ್ಕೆ ಬಂದ ಮೇಲೂ ನಾನು ಈ ಕಾರಣಕ್ಕೇ ಹೆಚ್ಚು ಅಂತರ್ಮುಖಿಯಾಗಿದ್ದೆ. ನನ್ನ ವೈಯುಕ್ತಿಕ ವಿಚಾರಗಳನ್ನು ಹಂಚಿಕೊಳ್ಳಬೇಕಾಗುತ್ತದೆ ಎಂಬ ಕಾರಣಕ್ಕೆ ಯಾರ ಜೊತೆಗೂ ಅಗತ್ಯಕ್ಕಿಂತ ಹೆಚ್ಚು ಬೆರೆಯುತ್ತಿರಲಿಲ್ಲ' ಎಂದಿದ್ದಾರೆ. 'ನನಗೆ ಗೊತ್ತಿಲ್ಲದೇ ಸಾಕಷ್ಟು ಬಾರಿ ಮದುವೆ, ಮಕ್ಕಳೂ ಆಗಿ ಹೋಗಿದೆ. ವಿದೇಶಗಳಲ್ಲಿಯೂ ಮಕ್ಕಳು ಇದ್ದಾರೆ ಎನ್ನುವ ಗಾಸಿಪ್ ಕೂಡ ಮಾಡ್ತಾರೆ. ಇದೆಲ್ಲ ವಿಚಿತ್ರ ಎಂದೆನಿಸುತ್ತೆ. ತಾವೇ ಕಲ್ಪನೆ ಮಾಡಿಕೊಂಡು ನನಗೆ ಎಷ್ಟೋ ಮದುವೆ ಮಾಡಿಸಿದ್ದಾರೆ' ಎಂದೂ ರಮ್ಯಾ ಹೇಳಿದ್ದಾರೆ. ವೈಯುಕ್ತಿಕ ಬದುಕಿನ ಕುರಿತಾದ ರಮ್ಯಾ ಮಾತುಗಳು ಸೋಷಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿವೆ.

11:47 PM (IST) Jun 16

ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಕೀರ್ತಿ ಕಿರೀಟ; ಫಾರ್‌ಎವರ್ ನವೀನ್ ಕುಮಾರ್‌ಗೆ ಗೌರವ ಡಾಕ್ಟರೇಟ್

ಫ್ಯಾಷನ್ ವಿನ್ಯಾಸ ಮತ್ತು ಉಡುಪು ನಿರ್ವಹಣೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ನವೀನ್ ಕುಮಾರ್ ಅವರ ಸೇವೆಯನ್ನು ಗುರುತಿಸಿದ ಅಮೆರಿಕದ ಅಮೇರಿಕನ್ ಇಂಟರ್ ನ್ಯಾಷನಲ್ ವಿಶ್ವವಿದ್ಯಾಲಯವು ಅವರಿಗೆ ಗೌರವ ಡಾಕ್ಟರೇಟ್ ಘೋಷಣೆ ಮಾಡಿತ್ತು. ಈ ಮೂಲಕ ಮತ್ತೊಮ್ಮೆ ಕನ್ನಡ ಚಿತ್ರರಂಗಕ್ಕೆ ಅಂತರಾಷ್ಟ್ರೀಯ

Read Full Story

11:17 PM (IST) Jun 16

ಈ ಕಾರಣಕ್ಕೆ ಮತ್ತೆ ಒಂದಾಗ್ತಾರಾ ಸಮಂತಾ-ನಾಗ ಚೈತನ್ಯ..? ಫ್ಯಾನ್ಸ್ ಕಾಯ್ತಿದಾರೆ ಮತ್ತೆ ಒಟ್ಟಿಗೇ ನೋಡ್ಬೇಕಂತ..!

ವಿಚ್ಛೇದನದ ನಂತರ ಇಬ್ಬರೂ ತಮ್ಮ ವೃತ್ತಿಜೀವನದಲ್ಲಿ ಮುಂದುವರೆದಿದ್ದಾರೆ ಮತ್ತು ಸಾರ್ವಜನಿಕವಾಗಿ ಎಲ್ಲಿಯೂ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಇಬ್ಬರೂ ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಗೌರವಯುತ ಅಂತರವನ್ನು ಕಾಯ್ದುಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ, ಅವರ ಪ್ರೇಮಕ್ಕೆ ಕಾರಣವಾದ ‘ಏ ಮಾಯಾ ಚೇಸಾವೆ’..

Read Full Story

10:33 PM (IST) Jun 16

ಟೀಮ್ ಆಸೆಯಂತೆ ರಜನಿಕಾಂತ್ ಕಣ್ಣಪ್ಪ ಸಿನಿಮಾ ನೋಡಿದ್ರು; ಆ ಬಳಿಕ ಹೇಳಿದ್ದೇನು?

ಮೋಹನ್ ಬಾಬು, ಮಂಚು ವಿಷ್ಣು ಪ್ರತಿಷ್ಠಾತ್ಮಕವಾಗಿ ನಿರ್ಮಿಸುತ್ತಿರುವ 'ಕಣ್ಣಪ್ಪ' ಸಿನಿಮಾನ ಸೂಪರ್ ಸ್ಟಾರ್ ರಜನೀಕಾಂತ್ ನೋಡಿದ್ದಾರೆ. ಈ ಸಂದರ್ಭದಲ್ಲಿ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

 

Read Full Story

09:09 PM (IST) Jun 16

ನಿಮಗೆ ಸ್ಫೂರ್ತಿಯಾಗದೆ ಇರಲಾರದು, ನಿಜ ಜೀವನದ ಕಥೆಗಳ 7 ಸಿನೆಮಾಗಳಿವು!

ಈ ಚಿತ್ರಗಳು ಸಾಮಾನ್ಯದಿಂದ ಹೊರಬಂದು ಈ ಜಗತ್ತಿಗೆ ಶಾಶ್ವತವಾಗಿ ನೆನಪಿನಲ್ಲಿ ಉಳಿಯುವಂತಹ ಪರಂಪರೆಯನ್ನು ಬಿಟ್ಟುಹೋದ ಜನರ ಪ್ರೇರಣಾದಾಯಕ ಕಥೆಗಳನ್ನು ನಮಗೆ ಕಲಿಸುತ್ತವೆ. ಅವರ ಜೀವನಗಳು ದೃಢಸಂಕಲ್ಪ, ಧೈರ್ಯ ಮತ್ತು ಪರಿಶ್ರಮವು ಒಬ್ಬ ವ್ಯಕ್ತಿಯನ್ನು ಮಹತ್ತರವಾದ ಕೆಲಸಗಳನ್ನು ಮಾಡಲು ಕಾರಣವಾಗಬಹುದು  

Read Full Story

08:54 PM (IST) Jun 16

ಭಾಗ್ಯ-ತನ್ವಿಯ ಶೇಕ್​ ಶೇಕ್​ ಡಾನ್ಸ್​ಗೆ ಅಭಿಮಾನಿಗಳು ಫಿದಾ - ಮದ್ವೆ ಯಾವಾಗ ಕೇಳ್ತಿದ್ದಾರೆ ಫ್ಯಾನ್ಸ್​

ಭಾಗ್ಯಲಕ್ಷ್ಮಿ ಸೀರಿಯಲ್​ ಭಾಗ್ಯ ಹಾಗೂ ತನ್ವಿ ಪಾತ್ರಧಾರಿಗಳು ಸಕತ್​ ರೀಲ್ಸ್​ ಮಾಡಿದ್ದು, ಅಭಿಮಾನಿಗಳು ಶ್ಲಾಘನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ವಿಡಿಯೋ ವೈರಲ್​ ಆಗಿದೆ ನೋಡಿ...

 

Read Full Story

08:29 PM (IST) Jun 16

ಅನ್‌ಸೀನ್‌ ಬೇಬಿ ಶವರ್ ಫೋಟೋ ಹಂಚಿಕೊಂಡ ನಟಿ ಕಿಯಾರಾ, ಸಿದ್ದಾರ್ಥ್‌ಗೆ ಫಾದರ್ಸ್ ಡೇ ವಿಶ್!

೨೦೨೫ರ ತಂದೆಯಂದಿರ ದಿನದಂದು, ಕಿಯಾರಾ ಅಡ್ವಾಣಿ ತಮ್ಮ ತಂದೆ, ಮಾವ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರಿಗೆ ಅರ್ಪಿಸಿದ ಭಾವನಾತ್ಮಕ ಫೋಟೋಗಳು ಮತ್ತು ಸಂದೇಶವನ್ನು ಹಂಚಿಕೊಂಡಿದ್ದಾರೆ.

 

Read Full Story

07:32 PM (IST) Jun 16

ಗೋವಿಂದಗಾಗಿ ಸಲ್ಮಾನ್ ಕಾಯುತ್ತಿದ್ದರು, ಉತ್ತಮ ದೃಶ್ಯಗಳನ್ನು ಅವರಿಗೇ ನೀಡುತ್ತಿದ್ದರು - ನಟಿ ದೀಪಶಿಖಾ ನಾಗ್ಪಾಲ್

ಚಿತ್ರೀಕರಣದ ದಿನಗಳನ್ನು ನೆನಪಿಸಿಕೊಂಡ ದೀಪಶಿಖಾ, ಸಲ್ಮಾನ್ ಖಾನ್ ಅವರ ದೊಡ್ಡ ಗುಣವನ್ನು ವಿವರಿಸಿದ್ದಾರೆ. "ಕೆಲವೊಮ್ಮೆ ಗೋವಿಂದ ಅವರು ಸೆಟ್‌ಗೆ ತಡವಾಗಿ ಬರುತ್ತಿದ್ದರು. ಆದರೆ ಸಲ್ಮಾನ್ ಖಾನ್ ಸ್ವಲ್ಪವೂ ಬೇಸರ ಮಾಡಿಕೊಳ್ಳದೆ ಅವರಿಗಾಗಿ ಕಾಯುತ್ತಿದ್ದರು. 

Read Full Story

06:34 PM (IST) Jun 16

ಹಸಿಬಿಸಿ ದೃಶ್ಯಗಳಲ್ಲಿ ನಟಿಸಿ ಕೊನೆಗೆ ಕಣ್ಣೀರಿಟ್ಟ ನಟಿಮಣಿಗಳು! ನಟರು ಇವ್ರಿಗೆ ಮಾಡಿದ್ದೇನು?

ಕೆಲವು ದಶಕಗಳ ಹಿಂದೆ ಈಗಿನಷ್ಟು ಬೋಲ್ಡ್​ ದೃಶ್ಯಗಳಲ್ಲಿ ಕಾಣಿಸಿಕೊಂಡ ನಟಿಯರು ಕಡಿಮೆಯೇ. ಆದರೆ, ಅನಿವಾರ್ಯವಾಗಿ ಇಂಥ ದೃಶ್ಯಗಳಲ್ಲಿ ಕಾಣಿಸಿಕೊಂಡು ಕೊನೆಗೆ ಕಣ್ಣೀರಿಟ್ಟಿದ್ದರು ನಟಿಯರು. ಅವರು ಯಾರು ನೋಡಿ!

 

Read Full Story

05:38 PM (IST) Jun 16

'ಕ್ಷಮಿಸಿ ಸರ್, ನನ್ನಿಂದ ಅವೆಲ್ಲಾ ಸಾಧ್ಯವಿಲ್ಲ' ಅಂದಿದ್ರಂತೆ ರಾಜೀವ್ ಖಂಡೇಲ್ವಾಲ್; ಬಾಯ್ಬಿಟ್ಟ ಸತ್ಯವೇನು..!?

ಬಾಲಿವುಡ್‌ನಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ರಾಜೀವ್ ಖಂಡೇಲ್ವಾಲ್ ಮಾತಾಡಿದ್ದಾರೆ. ಹೊರಗಿನವರಿಗೆ ಇಂಡಸ್ಟ್ರಿಯಲ್ಲಿ ಎದುರಾಗುವ ಕಷ್ಟಗಳ ಬಗ್ಗೆಯೂ ತಿಳಿಸಿದ್ದಾರೆ.
Read Full Story

05:09 PM (IST) Jun 16

Anchor Anushreeಗೆ ಭಾರಿ ಮೋಸ! ಫೋನ್​ ಮಾಡಿದವನ ಯಾರು ತಿಳಿಯದೇ ಬಲೆಗೆ ಬಿದ್ದ ಅನುಶ್ರೀ... ​

ಅಭಿಪ್ರಾಯ ಕೇಳಿದ್ರೆ ಪೊಲೀಸ್​ ಕಂಪ್ಲೇಂಟ್​ ಕೊಡ್ತೇನೆ ಎಂದು ಗದರಿಸಿದ್ದಾರೆ ಆ್ಯಂಕರ್​ ಅನುಶ್ರೀ! ವಿಡಿಯೋ ವೈರಲ್ ಆಗಿದ್ದು, ಏನಿದು ನೋಡಿ.​

 

Read Full Story

04:44 PM (IST) Jun 16

ಕಾಂತಾರ ಚಾಪ್ಟರ್-1 ಚಿತ್ರೀಕರಣಕ್ಕೆ ಮತ್ತೆ ಸಂಕಷ್ಟ; ತಹಸಿಲ್ದಾರ್ ನೋಟಿಸ್, 3 ದಿನಗಳ ಗಡುವು

ಮಾಣಿ ಜಲಾಶಯದಲ್ಲಿ ಕಾಂತಾರ ಚಿತ್ರೀಕರಣದ ವೇಳೆ ದೋಣಿ ಮುಗುಚಿದ ಘಟನೆ ಬೆನ್ನಲ್ಲೇ ಹೊಸನಗರ ತಹಸಿಲ್ದಾರ್ ಚಿತ್ರತಂಡಕ್ಕೆ ನೋಟಿಸ್ ಜಾರಿ ಮಾಡಿದ್ದಾರೆ. ಅನುಮತಿ ಪಡೆಯದೆ ಚಿತ್ರೀಕರಣ ನಡೆಸಿದ ಆರೋಪದ ಮೇಲೆ 3 ದಿನಗಳಲ್ಲಿ ಸ್ಪಷ್ಟನೆ ನೀಡುವಂತೆ ಸೂಚಿಸಲಾಗಿದೆ.
Read Full Story

03:03 PM (IST) Jun 16

ಧನುಷ್ ಜೊತೆ ನಟಿಸಿದ್ದೇ ಗೌರವ - 'ಕುಬೇರ' ಈವೆಂಟ್‌ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ ನಾಗಾರ್ಜುನ!

ಕುಬೇರ ಪ್ರೀ-ರಿಲೀಸ್‌ನಲ್ಲಿ ನಾಗಾರ್ಜುನ ಶೇಖರ್ ಕಮ್ಮುಲರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಾಯಾಬಜಾರ್ ಸಿನಿಮಾ ತರ ಕುಬೇರ ಕೂಡ ಅಷ್ಟೇ ಚೆನ್ನಾಗಿದೆ ಅಂತ ಹೇಳಿದ್ದಾರೆ.

 

Read Full Story

03:02 PM (IST) Jun 16

'ರಕ್ತ ಕಣ್ಣೀರು' ಸೇರಿದಂತೆ ನೂರಾರು ಸಿನಿಮಾಗಳ ವಿಲನ್‌ ಕೋಟಾ ಶ್ರೀನಿವಾಸ್‌ ರಾವ್‌ ಆರೋಗ್ಯಕ್ಕೆ ಏನಾಯ್ತು?

ತೆಲುಗು, ತಮಿಳು, ಕನ್ನಡ, ಮಲಯಾಳಂ ಸಿನಿಮಾಗಳಲ್ಲಿ ನಟಿಸಿರುವ ಕೋಟಾ ಶ್ರೀನಿವಾಸ್‌ ರಾವ್‌ ಅವರ ಫೋಟೋವೊಂದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.

 

Read Full Story

02:38 PM (IST) Jun 16

ನಾಗಾರ್ಜುನ ಮತ್ತು ಧನುಷ್‌ ನಡುವಿನ ಡ್ರಾಮಾ ಏನು? ಕುಬೇರ ಟ್ರೈಲರ್ ನೋಡಿದ ರಾಜಮೌಳಿ ಯಾಕೆ ಹೀಗಂದ್ರು?

ನಾಗಾರ್ಜುನ, ಧನುಷ್, ರಶ್ಮಿಕಾ ಮಂದಣ್ಣ ಅಭಿನಯದ 'ಕುಬೇರ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಇದಕ್ಕೆ ನಿರ್ದೇಶಕ ರಾಜಮೌಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

Read Full Story

02:12 PM (IST) Jun 16

ಕಾಫಿ, ಹ್ಯಾಪಿ, ಕ್ವೀನ್ ನನ್ನ ಪಕ್ಕದಲ್ಲಿದ್ದರೆ... ಬಿಗ್​ಬಾಸ್​ ಖ್ಯಾತಿಯ ಗೌತಮಿ ಪೋಸ್ಟ್‌ನಲ್ಲಿ ಏನಿದೆ?

ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರ ಸ್ಪರ್ಧಿ ಗೌತಮಿ ಜಾಧವ್‌ ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

Read Full Story

02:10 PM (IST) Jun 16

ಬೇರೆ ಸೆಲೆಬ್ರಿಟಿಗಳು ರೆಸ್ಟೋರೆಂಟ್‌ ಮಾಡ್ತಿದ್ರೆ, ಸಾಮಾನ್ಯ ಜನರಿಗೋಸ್ಕರ ಮಿಡಿದ ಗಾಯಕ ಅರಿಜಿತ್‌ ಸಿಂಗ್‌ ಹೋಟೆಲ್!‌

ಸೆಲೆಬ್ರಿಟಿಗಳು ಹೋಟೆಲ್‌, ಪಬ್‌, ರೆಸ್ಟೋರೆಂಟ್‌ ಉದ್ಯಮದ ಕಡೆಗೆ ಹೆಚ್ಚು ಗಮನ ಕೊಡುತ್ತಾರೆ. ಆದರೆ ಅರಿಜಿತ್‌ ಹೋಟೆಲ್‌ ಮಾತ್ರ ಇದಕ್ಕಿಂತ ವಿಭಿನ್ನ.

Read Full Story

01:24 PM (IST) Jun 16

'ದಿ ರಾಜಾ ಸಾಬ್' ಟೀಸರ್‌ ವೈರಲ್ - ಭಯಪಟ್ಟ ಪ್ರಭಾಸ್ 'ಚಾಮುಂಡಿ ತಾಯಿ ಕಾಪಾಡಮ್ಮ' ಎಂದಿದ್ಯಾಕೆ?

ಪ್ರಭಾಸ್ ಅಭಿನಯದ ರಾಜಾ ಸಾಬ್ ಟೀಸರ್‌ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಚಿತ್ರತಂಡವು ಘೋಷಿಸಿದಂತೆ, ರಾಜಾ ಸಾಬ್ ಟೀಸರ್ ಅನ್ನು ಬಿಡುಗಡೆ ಮಾಡಿದೆ.

Read Full Story

12:48 PM (IST) Jun 16

ಮಿಥುನ್ ಚಕ್ರವರ್ತಿ ಮಾಡದೇ ಬಿಟ್ಟ ಈ 7 ಸಿನಿಮಾಗಳ ಕಥೆ ಏನಾಯ್ತು ಗೊತ್ತಿದ್ಯಾ...?!

ಮಿಥುನ್ ಚಕ್ರವರ್ತಿ 75 ವರ್ಷದವರಾಗಿದ್ದಾರೆ. ಕೋಲ್ಕತ್ತಾದಲ್ಲಿ ಹುಟ್ಟಿದ ಮಿಥುನ್ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ಕೆಲವು ಚಿತ್ರಗಳನ್ನು ತಿರಸ್ಕರಿಸಿದ್ದಾರೆ. ಅವರು ತಿರಸ್ಕರಿಸಿದ ಚಿತ್ರಗಳ ಬಗ್ಗೆ ತಿಳಿದುಕೊಳ್ಳೋಣ...

 

Read Full Story

12:44 PM (IST) Jun 16

'ದಿ ರೈಸ್ ಆಫ್ ಅಶೋಕ' ಶೂಟಿಂಗ್ ಕಂಪ್ಲಿಟ್ - ಸತೀಶ್ ನೀನಾಸಂಗೆ ನಾಯಕಿಯಾದ ಕಾಂತಾರ ಬೆಡಗಿ

ಟೈಟಲ್ ಹಾಗೂ ಒಂದಷ್ಟು ಪೋಸ್ಟರ್ ಮೂಲಕ ಕುತೂಹಲ ಹೆಚ್ಚಿಸಿರುವ ಸತೀಶ್ ನೀನಾಸಂ ಅಭಿನಯದ 'ದಿ ರೈಸ್ ಆಫ್ ಅಶೋಕ' ಸಿನಿಮಾದ ಚಿತ್ರೀಕರಣ ಮುಕ್ತಾಯಗೊಂಡಿದೆ.

Read Full Story

12:21 PM (IST) Jun 16

ಹೂ ಥರ ಇದ್ಳು, ಹೂಕೋಸು ಥರ ಆಗೋದ್ಳು - ನಿವೇದಾ ಥಾಮ್‌ಸ್‌‌ ಹೊಸ ವಿಡಿಯೋಗೆ ಬಾಡಿ ಶೇಮಿಂಗ್

ನಟಿ ನಿವೇತಾ ಥಾಮಸ್ ಅವರ ಇತ್ತೀಚಿನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

Read Full Story

12:19 PM (IST) Jun 16

ಲಕ್ಷುರಿ ಲಂಬೋರ್ನಿಗಿ ಕಾರು ಖರೀದಿಸಿದ ಮೊದಲ ಭಾರತೀಯ ನಟ ರಾಮ್ ಕಪೂರ್..!

ಟಿವಿ ಮತ್ತು ಬಾಲಿವುಡ್ ನಟ ರಾಮ್ ಕಪೂರ್ ತಮ್ಮ ಕಾರ್ ಸಂಗ್ರಹಕ್ಕೆ ಹೊಸ ಲಕ್ಷುರಿ ಕಾರನ್ನು ಸೇರಿಸಿದ್ದಾರೆ. ಅವರ ಹೊಸ SUV ಬೆಲೆ ಕೋಟಿಗಟ್ಟಲೆ ರೂಪಾಯಿ. ಇನ್ನೂ ವಿಶೇಷವೆಂದರೆ ಈ ಕಾರನ್ನು ಖರೀದಿಸಿದ ಮೊದಲ ಭಾರತೀಯ ನಟ ಇವರು. ಅವರ ಹೊಸ ಕಾರಿನ ಬಗ್ಗೆ ತಿಳಿಯಿರಿ...

Read Full Story

12:10 PM (IST) Jun 16

ಯಾರೆಲ್ಲಾ ಮದುವೆಗೂ ಮುನ್ನವೇ ಗರ್ಭಿಣಿಯಾಗಿ ಸಕತ್ ಸುದ್ದಿಯಾದ ನಟಿಯರು..!?

ಹಿನಾ ಖಾನ್ ಮದುವೆಯ ನಂತರ ವೈರಲ್ ಆದ ವಿಡಿಯೋದಿಂದ ಅವರು ಗರ್ಭಿಣಿ ಎಂಬ ವದಂತಿ ಹಬ್ಬಿದೆ. ಹಿನಾ ನಿಜವಾಗ್ಲೂ ತಾಯಿ ಆಗ್ತಿದ್ದಾರಾ? ಮದುವೆಗೂ ಮುನ್ನ ಗರ್ಭಿಣಿಯಾಗಿದ್ದ ನಟಿಯರ ಬಗ್ಗೆ ತಿಳಿದುಕೊಳ್ಳೋಣ.

Read Full Story

11:53 AM (IST) Jun 16

ಕಾರ್ಗಿಲ್ ವಾರ್ ನಂತರ ಸೈನಿಕರ ಜೊತೆ 8 ದಿನ ಬಂಕರ್‌ನಲ್ಲಿ ಕಳೆದ ಆಮಿರ್ ಖಾನ್!

ಆಮಿರ್ ಖಾನ್ 'ಸಿತಾರೆ ಜಮೀನ್ ಪರ್' ಪ್ರಮೋಷನ್ ವೇಳೆ ಕಾರ್ಗಿಲ್ ಯುದ್ಧದ ನಂತರ ಸೈನ್ಯದ ಜೊತೆ ಕಳೆದ 8 ದಿನಗಳ ಬಗ್ಗೆ ರಿವೀಲ್ ಮಾಡಿದ್ದಾರೆ. ಬಂಕರ್‌ಗಳಲ್ಲಿ ಸಮಯ ಕಳೆದು ಸೈನಿಕರ ಜೊತೆ ಮಾತನಾಡಿದ ಅನುಭವ ಹಂಚಿಕೊಂಡಿದ್ದಾರೆ.
Read Full Story

11:45 AM (IST) Jun 16

ಸರಿಗಮಪ ಟ್ರೋಫಿಯನ್ನು ಪುನೀತ್ ಸಮಾಧಿಗೆ ಅರ್ಪಿಸಿದ ಶಿವಾನಿ ಸ್ವಾಮಿ - ಫೋಟೋಸ್ ವೈರಲ್

ಸರಿಗಮಪ ಗೆಲುವಿನ ಬಳಿಕ ಬೀದರ್‌ನ ಶಿವಾನಿ ಸ್ವಾಮಿ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಅವರ ಸಮಾಧಿಗೆ ಭೇಟಿ ನೀಡಿದ್ದಾರೆ. ಜೊತೆಗೆ ನಮನ ಸಲ್ಲಿಕೆ ಮಾಡಿದ್ದಾರೆ.

Read Full Story

11:13 AM (IST) Jun 16

ಓಹೋ...! ರಿಲೀಸ್‌ ಆಗ್ತಿವೆ ಒಂದಕ್ಕಿಂತ ಒಂದು ಕುತೂಹಲಭರಿತ ಸಿನಿಮಾಗಳು! ಕಣ್ಣಿಟ್ಟ ಫ್ಯಾನ್ಸ್!‌

ಜೂನ್ 20 ರಂದು ರಿಲೀಸ್ ಆಗ್ತಿರೋ ಕುಬೇರ ಸಿನಿಮಾ ಜೊತೆಗೆ ಬೇರೆ ಯಾವ ಯಾವ ಸಿನಿಮಾಗಳು ರಿಲೀಸ್ ಆಗ್ತಿವೆ?

Read Full Story

11:00 AM (IST) Jun 16

‌Kiccha Sudeep ಸಿನಿಮಾ ಆಫರ್‌ನ್ನೇ ರಿಜೆಕ್ಟ್‌ ಮಾಡಿದ್ದ ಕನ್ನಡದ ಇಬ್ಬರು ಕಿರುತೆರೆ ನಟಿಯರು! ಯಾಕೆ?

ನಟ ಕಿಚ್ಚ ಸುದೀಪ್‌ ಜೊತೆ ಸಿನಿಮಾ ಮಾಡಬೇಕು ಅಂತ ಅನೇಕರು ಕಾಯುತ್ತಿರುತ್ತಾರೆ. ಎಷ್ಟೋ ಜನರಿಗೆ ಇವರೇ ಕ್ರಶ್‌, ರೋಲ್‌ ಮಾಡೆಲ್‌ ಎಲ್ಲವೂ. ಕಿಚ್ಚ ಸುದೀಪ್‌ ಸ್ಟೈಲ್‌, ಸ್ವಾಗ್‌ ಎಲ್ಲವೂ ಅನೇಕರಿಗೆ ಇಷ್ಟ. ಹೀಗಿರುವಾಗ ಕನ್ನಡದ ಇಬ್ಬರು ನಟಿಯರು ಇವರ ಸಿನಿಮಾ ಆಫರ್‌ ರಿಜೆಕ್ಟ್‌ ಮಾಡಿದ್ದರು.

 

Read Full Story

10:59 AM (IST) Jun 16

ಗಮ್ ಕೊಡ್ರೋ.. ವೇದಿಕೆ ಮೇಲೆ ಮೀಸೆ ಬೀಳಿಸಿಕೊಂಡ ಬಾಲಯ್ಯ - ಸಿಕ್ಕಾಪಟ್ಟೆ ಟ್ರೋಲ್

ಬಾಲಯ್ಯ ನಟನೆಯ ‘ಅಖಂಡ 2’ ಸಿನಿಮಾ ಸೆ.25ಕ್ಕೆ ರಿಲೀಸ್ ಆಗಲಿದೆ. ತನ್ನ 65ನೇ ವರ್ಷದ ಜನ್ಮದಿನದಂದು ಈ ಸಿನಿಮಾಕ್ಕೆ ಸಂಬಂಧಿಸಿ ಕಾರ್ಯಕ್ರಮವೊಂದರಲ್ಲಿ ಬಾಲಯ್ಯ ಪಾಲ್ಗೊಂಡಿದ್ದರು.

Read Full Story

10:36 AM (IST) Jun 16

ಕಿಚ್ಚ ಸುದೀಪ್‌ Bigg Boss Kannada 12 ನಿರೂಪಣೆ ಮಾಡ್ತಾರೆ ಅಂದ್ರೆ ಏನೆಲ್ಲ ಬದಲಾವಣೆ ಆಗ್ಬೇಕು?

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋವನ್ನು ಕಿಚ್ಚ ಸುದೀಪ್‌ ಅವರೇ ನಿರೂಪಣೆ ಮಾಡ್ತಾರೆ ಎಂದರೆ ಏನೆಲ್ಲ ಬದಲಾವಣೆ ಆಗಬೇಕು, ಗೊತ್ತಾ?

Read Full Story

10:34 AM (IST) Jun 16

ಹುಲಿವೇಷ, ಪ್ರೀತಿ, ಸಂಸ್ಕೃತಿ - ಟ್ರೆಂಡಿಂಗ್‌ನಲ್ಲಿ ಮಾರ್ನಮಿ ಚಿತ್ರದ ಮತ್ತೊಂದು ಟೀಸರ್‌!

ಪ್ರೀತಿ, ಪ್ರೇಮದ ಜತೆಗೆ ಕರಾವಳಿ ನೆತ್ತರಿನ ಕತೆಯನ್ನು ಹೇಳುವ ‘ಮಾರ್ನಮಿ’ ಚಿತ್ರದ ಟೀಸರ್‌ ಅನ್ನು ನಟ ರಿಷಿ, ನಿರ್ದೇಶಕ ಸಿಂಪಲ್‌ ಸುನಿ, ಬಿಗ್‌ ಬಾಸ್‌ ಖ್ಯಾತಿಯ ಕಾರ್ತಿಕ್‌ ಮಹೇಶ್‌, ದಿವ್ಯ ಉರುಡುಗ, ಕೆಪಿ ಅರವಿಂದ್‌ ಬಿಡುಗಡೆ ಮಾಡಿದರು.

Read Full Story

10:11 AM (IST) Jun 16

ಡಾರ್ಲಿಂಗ್ ಕೃಷ್ಣರ 'ಲವ್ ಮಾಕ್ಟೇಲ್ 3' ಸ್ಕ್ರಿಪ್ಟ್ ರೆಡಿ - ಶೀಘ್ರದಲ್ಲೇ ಚಿತ್ರೀಕರಣ ಪ್ರಾರಂಭ

ಕೃಷ್ಣ ನಿರ್ದೇಶನ, ನಟನೆಯಲ್ಲಿ ತೆರೆಕಂಡ ‘ಲವ್‌ ಮಾಕ್ಟೇಲ್‌’ ಸೀರೀಸ್‌ನ ಎರಡು ಚಿತ್ರಗಳೂ ಬಾಕ್ಸಾಫೀಸ್‌ನಲ್ಲಿ ಉತ್ತಮ ಗಳಿಕೆ ಮಾಡಿದ್ದವು. ಇದೀಗ ಅವರು ಮೂರನೇ ಭಾಗಕ್ಕೆ ಶ್ರೀಕಾರ ಹಾಕಿದ್ದಾರೆ.

Read Full Story

09:12 AM (IST) Jun 16

ಭಕ್ತಿಯ ಭಾವದ ಜೊತೆಗೆ ಸಿನಿಮ್ಯಾಟಿಕ್ ಅನುಭವ.. ಕಣ್ಣಪ್ಪ ಟ್ರೇಲರ್ ಬಿಡುಗಡೆ ಮಾಡಿದ ಸುದೀಪ್

‘ಇದು ಭಕ್ತಿಯ ಭಾವದ ಜೊತೆಗೆ ಸಿನಿಮ್ಯಾಟಿಕ್ ಅನುಭವ ಕಟ್ಟಿಕೊಡುವ ಚಿತ್ರ’ ಎಂದು ಸುದೀಪ್ ಹೇಳಿದ್ದಾರೆ. ವಿಷ್ಣು ಮಂಚು ನಟನೆಯ ‘ಕಣ್ಣಪ್ಪ’ ಸಿನಿಮಾದ ಟ್ರೇಲರ್‌ ಅನ್ನು ಸುದೀಪ್‌ ಬಿಡುಗಡೆ ಮಾಡಿ ಶುಭಹಾರೈಸಿದ್ದಾರೆ.

Read Full Story

08:56 AM (IST) Jun 16

ತಂದೆ ಇಲ್ಲದ ಮಗುವಾಗಿದ್ದೆ, ಭಿನ್ನವಾಗಿ ಗುರುತಿಸಿಕೊಂಡಿದ್ದೆ - ನಟಿ ರಮ್ಯಾ

ತಮ್ಮ ಕುಟುಂಬದ ಬಗ್ಗೆ ಹೇಳುವಾಗ ನಾನು ಡಿಫರೆಂಟ್ ಅನಿಸುತ್ತಿತ್ತು. ಸಿಂಗಲ್‌ ಪೇರೆಂಟ್‌, ಸರ್‌ನೇಮ್ ಇಲ್ಲದ ಖಾಲಿತನವನ್ನು ನಾನಾಗ ಅನುಭವಿಸುತ್ತಿದ್ದೆ ಇವು ರಮ್ಯಾ ಅವರ ಮಾತುಗಳು.

Read Full Story

More Trending News