Nov 30, 2018, 3:36 PM IST
ಅಂಬರೀಶ್ ಮನಸ್ಸು ಮಾಡಿದ್ದರೆ ರಾಜ್ಯದ ಮುಖ್ಯಮಂತ್ರಿಯಾಗಬಹುದಿತ್ತು. ಯಾವ ರಾಜನಿಗೂ ಸಿಗದೇ ಇರುವ ಯೋಗ ಅವರಿಗೆ ಸಿಕ್ಕಿದೆ. ಅವರು ರಾಜಕೀಯ ಆರಂಭಿಸಿದಾಗಿನಿಂದಲೂ ನಾವೆಲ್ಲಾ ನೋಡಿಕೊಂಡು ಬೆಳೆದಿದ್ದೇವೆ. ಅವರ ಭಾಷಣಗಳನ್ನು ಕೇಳಿದ್ದೇವೆ. ಅವರು ಮನಸ್ಸು ಮಾಡಿದ್ದರೆ ಸಿಎಂ ಆಗಬಹುದಿತ್ತು ಎಂದು ಜಗ್ಗೇಶ್ ಹೇಳಿದ್ದಾರೆ.