ಕೊಡಗು: ನೊಂದ ಹೃದಯಗಳಿಗೆ ರಶ್ಮಿಕಾ ಸಾಂತ್ವನ ಹೇಳಿದ್ದು ಹೀಗೆ

Aug 23, 2018, 12:49 PM IST

ತನ್ನ ತವರಿನ ಸ್ಥಿತಿ ಕಂಡು ನಟಿ ರಶ್ಮಿಕಾ ಮಂದಣ್ಣ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ತವರಿನ ಸ್ಥಿತಿ ಕಂಡು ಭಾವುಕರಾಗಿದ್ದಾರೆ. ಇಡೀ ಪರಿಸ್ಥಿತಿಯ ಬಗ್ಗೆ ಭಾವನತ್ಮಕ ಪತ್ರ ಬರೆದಿದ್ದಾರೆ. ಏನ್ ಬರೆದಿದ್ದಾರೆ ನೋಡಿ.