Published : Mar 17, 2025, 08:09 AM ISTUpdated : Mar 17, 2025, 09:27 PM IST

ಬಗೆದಷ್ಟು ಬಯಲಾಗುತ್ತಿದೆ ರಾನ್ಯಾ ಕಳ್ಳಾಟ : ಆಮಿರ್ ಖಾನ್ ಹೊಸ ಗರ್ಲ್‌ಫ್ರೆಂಡ್‌, ಇರಾ ಶಾಕಿಂಗ್ ರಿಯಾಕ್ಷನ್, 60ರಲ್ಲಿ ಅಪ್ಪನ ಪ್ರೀತಿಗೆ ಮಗಳ ವಿರೋಧವೇ?

ಸಾರಾಂಶ

ದುಬೈನಿಂದ ಚಿನ್ನ ಕಳ್ಳ ಸಾಗಣೆ ವೇಳೆ ಸಿಕ್ಕಿಬಿದ್ದಿರುವ ನಟಿ ರನ್ಯಾ ರಾವ್‌ ಅಕ್ರಮವಾಗಿ ಗಳಿಸಿದ ಹಣವನ್ನು ಸಕ್ರಮಗೊಳಿಸಲು ನಗರದಲ್ಲಿ ತನ್ನ ಒಡೆತನದ ಕಂಪನಿಗಳನ್ನೇ ಬಳಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ರನ್ಯಾ ಒಡೆತನದ ಕಂಪನಿಗಳ ಹಣಕಾಸು ವಹಿವಾಟು ಬಗ್ಗೆ ಮಾಹಿತಿ ಕಲೆ ಹಾಕಲು ಮುಂದಾಗಿದ್ದಾರೆ. ಆರೋಪಿ ರನ್ಯಾ ರಾವ್‌ ‘ವೈರಾ ಡೈಮಂಡ್ಸ್ ಟ್ರೇಡಿಂಗ್‌’ ಹೆಸರಿನಲ್ಲಿ ಅಧಿಕೃತವಾಗಿ ದುಬೈನಲ್ಲಿ ಕಂಪನಿ ತೆರೆದಿರುವುದು ಇ.ಡಿ ಅಧಿಕಾರಿಗಳ ತನಿಖೆಯಲ್ಲಿ ಬೆಳಕಿಗೆ ಬಂದಿದೆ. 2023ರಲ್ಲಿ ದುಬೈನಲ್ಲಿ ‘ವೈರಾ ಡೈಮಂಡ್ಸ್ ಟ್ರೇಡಿಂಗ್‌’ ಹೆಸರಿನಲ್ಲಿ ಕಂಪನಿ ತೆರೆದು ಆ ಕಂಪನಿಯನ್ನು ನೋಂದಣಿ ಸಹ ಮಾಡಿದ್ದಾರೆ. ಈ ಕಂಪನಿ ನೋಂದಣಿಯ ದಾಖಲೆಗಳನ್ನೂ ಸಂಗ್ರಹಿಸಿರುವ ಇ.ಡಿ ಅಧಿಕಾರಿಗಳು ಕಂಪನಿಯ ಹಣಕಾಸು ವಹಿವಾಟಿನ ಬಗ್ಗೆಯೂ ಶೋಧಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರನ್ಯಾ ರಾವ್‌ 2022ರಲ್ಲಿ ಬೆಂಗಳೂರಿನಲ್ಲಿ ‘ಬಯೋ ಎನ್ಝೋ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌’ ಕಂಪನಿ ತೆರೆದಿದ್ದರು. ಬಳಿಕ ಆ ಕಂಪನಿಯ ಹೆಸರನ್ನು ‘ಕ್ಸಿರೋದಾ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌’ ಎಂದು ಬದಲಿಸಿದ್ದರು. ಈ ಕಂಪನಿ ಖಾತೆಗೆ ಸಹಕಾರಿ ಬ್ಯಾಂಕ್‌ವೊಂದರಿಂದ 10 ಲಕ್ಷ ರು. ವರ್ಗಾವಣೆಯಾಗಿದೆ. ಇದಕ್ಕೂ ಮುನ್ನ ರನ್ಯಾ ವೈಲ್ಡ್‌ಲೈಫ್‌ ಹೆಸರಿನಲ್ಲಿ ಕಂಪನಿಯೊಂದನ್ನು ಆರಂಭಿಸಿದ್ದರು. ಈ ಕಂಪನಿಗಳ ಮುಖಾಂತರ ರನ್ಯಾ ಅನಧಿಕೃತ ಹಣ ಸಕ್ರಮಗೊಳಿಸಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಇ.ಡಿ ಅಧಿಕಾರಿಗಳು ಈ ಕಂಪನಿಗಳ ಹಣಕಾಸು ವ್ಯವಹಾರದ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಮತ್ತೊಂದೆಡೆ ನಟಿ ರನ್ಯಾ ರಾವ್‌ ಚಿನ್ನ ಸ್ಮಗ್ಲಿಂಗ್‌ ಪ್ರಕರಣದಲ್ಲಿ ರಾಜ್ಯದ ಇಬ್ಬರು ಸಚಿವರು ಭಾಗಿಯಾಗಿದ್ದಾರೆ. ಅವರು ಯಾರು ಎನ್ನುವುದು ನನಗೆ ಗೊತ್ತಿದೆ. ವಿಧಾನಸಭೆಯ ಅಧಿವೇಶನದಲ್ಲಿ ಆ ಸಚಿವರ ಹೆಸರನ್ನು ಪ್ರಸ್ತಾಪಿಸುವೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ ಹೇಳಿದ್ದಾರೆ. ನಗರದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ರನ್ಯಾ ಜೊತೆಗೆ ಸಂಬಂಧ ಹೊಂದಿದವರು, ಆಕೆಗೆ ಪ್ರೋಟೋಕಾಲ್ ಕೊಟ್ಟವರ ಮಾಹಿತಿ ಸಂಗ್ರಹ ಮಾಡಿದ್ದೇವೆ. ಚಿನ್ನವನ್ನು ತಂದಿದ್ದು ಎಲ್ಲಿಂದ? ಎಂಬುದೂ ನನಗೆ ಗೊತ್ತಿದೆ ಎಂದರು. ರನ್ಯಾ ಪ್ರಕರಣದಲ್ಲಿ ಕೇಂದ್ರದವರ ತಪ್ಪೂ ಇದೆ ಎಂಬ ಸಚಿವ ಸಂತೋಷ್‌ ಲಾಡ್ ಆರೋಪ ಕುರಿತು ಪ್ರತಿಕ್ರಿಯಿಸಿ, ಯಾರು ತಪ್ಪು ಮಾಡಿದರೂ ಅದು ತಪ್ಪೇ. ನಾವು ಬಿಜೆಪಿಯವರು ಸಮರ್ಥನೆ ಮಾಡಿಕೊಳ್ಳುತ್ತಿಲ್ಲ. ಕೇಂದ್ರದ ಅಧಿಕಾರಿಗಳ ತಪ್ಪಿದ್ದರೂ ತಪ್ಪೆ. ಆದರೆ, ನಮ್ಮ ಕೇಂದ್ರದ ಯಾವ ಸಚಿವರೂ ಇದರಲ್ಲಿ ಭಾಗಿಯಾಗಿಲ್ಲ ಎಂದರು.

09:27 PM (IST) Mar 17

ಆಮಿರ್ ಖಾನ್ ಹೊಸ ಗರ್ಲ್‌ಫ್ರೆಂಡ್‌, ಇರಾ ಶಾಕಿಂಗ್ ರಿಯಾಕ್ಷನ್, 60ರಲ್ಲಿ ಅಪ್ಪನ ಪ್ರೀತಿಗೆ ಮಗಳ ವಿರೋಧವೇ?

ಆಮಿರ್ ಖಾನ್ ಹೊಸ ಗೆಳತಿಯ ಬಗ್ಗೆ ಹೇಳಿದ ನಂತರ ಇರಾ ಗಂಭೀರವಾಗಿ ಕಾಣಿಸಿಕೊಂಡಿದ್ದಾರೆ. ಆಮಿರ್ ಖಾನ್ ಮತ್ತು ಇರಾ ಒಟ್ಟಿಗೆ ಕಾಣಿಸಿಕೊಂಡಾಗ ಇರಾ ಶಾಕ್ ಆದಂತೆ ಕಂಡುಬಂದರು. ಆಮಿರ್ ಖಾನ್ ಮಗಳಿಗೆ ಸಮಾಧಾನ ಮಾಡುತ್ತಿರುವಂತೆ ಕಾಣುತ್ತಿತ್ತು.

ಪೂರ್ತಿ ಓದಿ

07:58 PM (IST) Mar 17

ಕನ್ನಡದಲ್ಲೂ ಟ್ರೆಂಡ್.. ಹೊಸ ಸಿನಿಮಾಗಿಂತ ಹಳೆಯವೇ ಹೆಚ್ಚು ಕಾಸು ಬಾಚುತ್ತಿವೆ.. ಸೀಕ್ರೆಟ್ ರಿವೀಲ್..!?

ಈ ಹಿಂದೆ ಬಿಡುಗಡೆಯಾಗಿ ಸೂಪರ್ ಹಿಟ್ ಎನಿಸಿಕೊಂಡಿದ್ದ ಚಿತ್ರಗಳು, ಈಗ ಹೊಸ ತಲೆಮಾರಿನ ಪ್ರೇಕ್ಷಕರಿಗೆ ಪರಿಚಯವಾಗುತ್ತಿವೆ. ಅಲ್ಲದೆ, ಹಳೆಯ ನೆನಪುಗಳನ್ನು ಮೆಲುಕು ಹಾಕಲು ಹಿರಿಯ ಪ್ರೇಕ್ಷಕರಿಗೆ ಇದು ಸುವರ್ಣಾವಕಾಶ. ಇದರಿಂದಾಗಿ..

ಪೂರ್ತಿ ಓದಿ

07:28 PM (IST) Mar 17

ಬಾಲಿವುಡ್‌ ಓಲ್ಡ್ ಸಿನಿಮಾಗಳು ಮತ್ತೆ ತೆರೆಗೆ ಬರುತ್ತಿವೆ, ಸೂಪರ್ ಹಿಟ್ ಆಗ್ತಿವೆ! ಕಾರಣವೇನು..?!

ಕಳೆದ ಕೆಲವು ತಿಂಗಳುಗಳಲ್ಲಿ, ಹಲವು ಕ್ಲಾಸಿಕ್ ಚಿತ್ರಗಳು ಡಿಜಿಟಲ್ ಮಾದರಿಯಲ್ಲಿ ನವೀಕರಿಸಲ್ಪಟ್ಟು ಮತ್ತೆ ಬಿಡುಗಡೆಯಾಗಿವೆ. ಪ್ರೇಕ್ಷಕರು, ಅದರಲ್ಲೂ ಹಳೆಯ ಚಿತ್ರಗಳನ್ನು ಮೆಚ್ಚುವವರು, ಈ ಪ್ರಯತ್ನವನ್ನು ಕೈಮುಗಿದು ಸ್ವಾಗತಿಸಿದ್ದಾರೆ. ಈ ಚಿತ್ರಗಳು..

ಪೂರ್ತಿ ಓದಿ

07:15 PM (IST) Mar 17

ಗಂಡ ಜಯಂತ್‌ ಹೃದಯಕ್ಕೆ ಒಂದೊಂದೇ ಬಾಣ ಬಿಟ್ಟ ಚಿನ್ನುಮರಿ; ಇನ್ಮುಂದೆ ಏನಿದ್ರೂ ಜಾನು ಹವಾ!

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ, ಜಯಂತ್‌ನನ್ನು ಜಾನು ನಿಯಂತ್ರಿಸುತ್ತಿದ್ದಾಳೆ. ಅಜ್ಜಿಯ ಆರೋಗ್ಯ ಸುಧಾರಿಸುತ್ತಿದ್ದಂತೆ, ಜಯಂತ್ ಆತಂಕಿತನಾಗಿದ್ದಾನೆ. ಜಾನು ಆತನಿಗೆ ಸಿಹಿ ತಿನ್ನಿಸಿ, ಮಾತಿನಿಂದ ನೋಯಿಸುತ್ತಿದ್ದಾಳೆ.

ಪೂರ್ತಿ ಓದಿ

06:31 PM (IST) Mar 17

Jacqueline: ಮೇಕಪ್ ಇಲ್ಲದ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಪಕ್ಕಾ ವೃದ್ಧೆಯಂತೆ ಕಾಣ್ತಿದ್ದಾರೆ!

ಜಾಕ್ವೆಲಿನ್ ಫರ್ನಾಂಡಿಸ್ ಮೇಕಪ್ ಇಲ್ಲದೆ ಮುಂಬೈನಲ್ಲಿ ಕಾಣಿಸಿಕೊಂಡರು. ಕಪ್ಪು ಟಿ-ಶರ್ಟ್ ಮತ್ತು ಕಾರ್ಗೋ ಪ್ಯಾಂಟ್‌ನಲ್ಲಿ ಜಾಕ್ವೆಲಿನ್ ಅವರ ಫೋಟೋಗಳು ವೈರಲ್ ಆಗುತ್ತಿವೆ, ಜನರು ಕಾಮೆಂಟ್ ಮಾಡುತ್ತಿದ್ದಾರೆ.

ಪೂರ್ತಿ ಓದಿ

06:00 PM (IST) Mar 17

ಅಪ್ಪಾಜಿ ಸಮಾಧಿ ಬಳಿ ಯಾರೋ ಇಟ್ಟಿದ್ದ ಊಟ ಮಾರನೆಯ ದಿನ ತಿಂದಿದ್ದ ಅಪ್ಪು: ಆ ದಿನ ಆಗಿದ್ದೇನು?

ಪುನೀತ್​ ರಾಜ್​ಕುಮಾರ್​ ಅವರು ಒಮ್ಮೆ, ಡಾ.ರಾಜ್​ಕುಮಾರ್​ ಅವರ ಸಮಾಧಿಗೆ ತೆರಳಿ ಅಲ್ಲಿ ಯಾರೋ ಒಬ್ಬರು ಇಟ್ಟಿದ್ದ ಹಿಂದಿನ ದಿನದ ಆಹಾರವನ್ನು ತಿಂದಿದ್ದರು. ಆ ಘಟನೆ ನೆನಪಿಸಿಕೊಂಡಿದ್ದಾರೆ ಆ್ಯಂಕರ್​ ಅನುಶ್ರೀ.
 

ಪೂರ್ತಿ ಓದಿ

05:59 PM (IST) Mar 17

ಅಲ್ಲು ಅರ್ಜುನ್‌ ನಟನೆಯಲ್ಲಿ 'ಪುಷ್ಪಾ 3' ಬರೋದು ಕನ್ಫರ್ಮ್, ಜೊತೆಯಲ್ಲಿ ರಶ್ಮಿಕಾ ಇರ್ತಾರಾ?

ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಅವರ ಅಭಿನಯ ಮತ್ತೊಮ್ಮೆ ಪ್ರೇಕ್ಷಕರನ್ನು ಮೋಡಿ ಮಾಡಲಿದೆ. ನಿರ್ದೇಶಕರು ಈಗಾಗಲೇ ಕಥಾವಸ್ತುವನ್ನು ಇನ್ನಷ್ಟು ರೋಚಕಗೊಳಿಸುವಲ್ಲಿ ನಿರತರಾಗಿದ್ದಾರೆ. 'ಪುಷ್ಪ 3' ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯಲು ಸಿದ್ಧವಾಗಿ..

ಪೂರ್ತಿ ಓದಿ

05:13 PM (IST) Mar 17

ದೂರದರ್ಶನ ಬಂದ್ಮೆಲೂ ಕನ್ನಡದ ಬಹಳಷ್ಟು ಸಿನಿಮಾಗಳು ಚೆನ್ನಾಗಿಯೇ ಓಡ್ತಿವೆ: ಡಾ ರಾಜ್‌ಕುಮಾರ್

ಸಿನಿಮಾ ನಿರ್ಮಾಪಕರು, ಕಲಾವಿದರು ಸೇರಿದಂತೆ, ಚಿತ್ರರಂಗ ಹಾಗೂ ಸಿನಿಪ್ರಿಯ ಪ್ರೇಕ್ಷಕರು ತುಂಬಾ ತಲೆ ಕೆಡಿಸಿಕೊಂಡಿದ್ದರು. ಆಗ ಆ ಸಂಗತಿ ಡಾ ರಾಜ್‌ಕುಮಾರ್ ಗಮನಕ್ಕೂ ಬಂದಿತ್ತು. ಆಗ ಮೇರುನಟ ಈ ಬಗ್ಗೆ..

ಪೂರ್ತಿ ಓದಿ

04:40 PM (IST) Mar 17

ನಟನೆ ಬಿಡಲು ನಿರ್ಧರಿಸಿದ್ದ ಅಭಿಷೇಕ್ ಬಚ್ಚನ್, ಮಗನ ನಿರ್ಧಾರ ಖಂಡಿಸಿದ ಅಮಿತಾಭ್‌!

ಅಭಿಷೇಕ್ ಬಚ್ಚನ್ ನಟನೆ ಬಿಡಲು ಬಯಸಿದ್ದರು: ಒಂದು ಕಾಲದಲ್ಲಿ ನಟನೆ ಬಿಡಲು ಅಭಿಷೇಕ್ ಬಚ್ಚನ್ ನಿರ್ಧರಿಸಿದ್ದರು. ಆಗ ಅಮಿತಾಭ್ ಬಚ್ಚನ್ ಧೈರ್ಯ ತುಂಬಿ ಸಲಹೆ ನೀಡಿದ್ದರಿಂದ ಅವರ ನಿರ್ಧಾರ ಬದಲಾಯಿತು.

ಪೂರ್ತಿ ಓದಿ

04:21 PM (IST) Mar 17

ಅಯ್ಯೋ, ಈ ಹುಡುಗಿ ನನ್ನ ಸಿನಿಮಾಗೆ ಬೇಡ ಅಂದಿದ್ರು ಶಂಕರ್ ನಾಗ್; ಯಾರು ಈ ನಟಿ?

ಈ ನಟಿಯನನ್ನು ಶಂಕರ್ ನಾಗ್ ತಮ್ಮ ಸಿನಿಮಾಗೆ ಬೇಡ ಎಂದಿದ್ದರು. ಯಾರು ಆ ನಟಿ? ಸದ್ಯ ಧಾರಾವಾಹಿಯಲ್ಲಿ ಬ್ಯುಸಿಯಾಗಿರುವ ನಟಿ ಈ ಬಗ್ಗೆ ಹೇಳಿದ್ದೇನು?

ಪೂರ್ತಿ ಓದಿ

04:00 PM (IST) Mar 17

Puttakkana Makkalu Serial: ಒಂದಲ್ಲ, ಎರಡಲ್ಲ, ಏಕಕಾಲಕ್ಕೆ ಮೂರು ಮದುವೆಯಾಗೋದು ಪಕ್ಕಾ!

ʼಪುಟ್ಟಕ್ಕನ ಮಕ್ಕಳುʼ ಧಾರಾವಾಹಿಯಲ್ಲಿ ಏಕಕಾಲಕ್ಕೆ ಮೂರು ಮದುವೆ ಆಗುವ ಹಾಗೆ ಕಾಣ್ತಿದೆ. ಹಾಗಾದರೆ ಏನಾಗಬಹುದು? 

ಪೂರ್ತಿ ಓದಿ

03:32 PM (IST) Mar 17

ಗುಡ್ ನ್ಯೂಸ್ ನೀಡಿದ ಕಿಶನ್ ಬಿಳಗಲಿ, ಮದುವೆ ಯಾವಾಗ ಕೇಳ್ತಿದ್ದಾರೆ ಫ್ಯಾನ್ಸ್

ಬಿಗ್ ಬಾಸ್ ಮಾಜಿ ಸ್ಪರ್ಧಿ ಕಿಶನ್ ಬಿಳಗಲಿ ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದ್ದಾರೆ. ಅವರ ಸ್ಟೈಲ್ ನೋಡಿದ ಫ್ಯಾನ್ಸ್ ಮದುವೆ ಯಾವಾಗ ಅಂತ ಪ್ರಶ್ನೆ ಕೇಳಿದ್ದಾರೆ. ಅಷ್ಟಕ್ಕೂ ಕಿಶನ್ ನೀಡಿದ ಗುಡ್ ನ್ಯೂಸ್ ಏನು ಗೊತ್ತಾ? 
 

ಪೂರ್ತಿ ಓದಿ

03:10 PM (IST) Mar 17

ಪುನೀತ್‌ ರಾಜ್‌ಕುಮಾರ್‌ಗೆ ಸಾವಿನ ಸೂಚನೆ ಮೊದಲೇ ಸಿಕ್ಕಿತ್ತು.. ಅದಕ್ಕೇ ಹಾಗೆ ಹೇಳಿದ್ರಾ..?

ನಟ ಪುನೀತ್ ರಾಜ್‌ಕುಮಾರ್ ಅವರು 'ಗಂಧದ ಗುಡಿ' ಎಂಬ 'ಸಾಕ್ಷ್ಯಚಿತ್ರ' ನಿರ್ಮಿಸಿ ಅದನ್ನು ಜನರಿಗೆ ಬಿಟ್ಟು ಹೋಗಿದ್ದಾರೆ. ಅದನ್ನು ಅಷ್ಟೊಂದು ತರಾತುರಿಯಲ್ಲಿ ನಿರ್ಮಿಸಿ ನಟಿಸಿ ಹೋಗಿದ್ದೇಕೆ ನಟ ಪುನೀತ್ ಎಂಬ ರಹಸ್ಯವನ್ನು..

ಪೂರ್ತಿ ಓದಿ

03:08 PM (IST) Mar 17

ಪುನೀತ್‌ ರಾಜ್‌ಕುಮಾರ್ ಚಿಕ್ಕ ಗಿಫ್ಟ್‌ ಇಷ್ಟ ಪಡ್ತಾ ಇರ್ಲಿಲ್ಲ ಎಲ್ಲಾ ದೊಡ್ಡದಾಗಿ ಕೊಡಬೇಕು: ಸಹೋದರಿ ಲಕ್ಷ್ಮಿ

ಅಪ್ಪು ಇಷ್ಟ ಪಡುತ್ತಿದ್ದ ತಿಂಡಿ ಯಾವುದು? ಯಾವ ರೀತಿಯು ಗಿಫ್ಟ್‌ ಇಷ್ಟ ಪಡುತ್ತಿದ್ದರು ಎಂದು ಸಹೋದರಿ ಲಕ್ಷ್ಮಿ ಹಂಚಿಕೊಂಡಿದ್ದಾರೆ. 

ಪೂರ್ತಿ ಓದಿ

02:47 PM (IST) Mar 17

ಮುಖಕ್ಕೆ ಹೊಡೀತೀನಿ ಇದು ನಾನು ಕೊಡ್ತಿರೋ ವಾರ್ನಿಂಗ್; ಶಿಶಿರ್‌-ಐಶ್ವರ್ಯಗೆ ವಾರ್ನಿಂಗ್ ಕೊಟ್ಟ ಒಳ್ಳೆ ಹುಡುಗ ಪ್ರಥಮ್

ಸಾಮಾಜಿಕ ಜಾಲತಾಣದಲ್ಲಿ ಓಳ್ಳೆ ಹುಡುಗ ಪ್ರಥಮ್ ಕೊಟ್ಟ ವಾರ್ನಿಂಗ್‌ ದೊಡ್ಡ ಚರ್ಚೆ ಸೃಷ್ಟಿ ಮಾಡಿದ. ಹಾಸ್ಯ ಹೋಗಿ ಎಡಬಟ್ಟು ಆಗುತ್ತಾ?

ಪೂರ್ತಿ ಓದಿ

02:24 PM (IST) Mar 17

ʼಮಲಯಾಳಂ ಚಿತ್ರರಂಗದ ಲೆಜೆಂಡ್ʼ ಮಮ್ಮುಟ್ಟಿಗೆ ಕ್ಯಾನ್ಸರ್‌ ವದಂತಿ: ಅಧಿಕೃತ ಸ್ಪಷ್ಟನೆ ನೀಡಿದ PR Team!

73 ವರ್ಷದ ನಟ ಮಮ್ಮುಟ್ಟಿ ಅವರಿಗೆ ಕ್ಯಾನ್ಸರ್‌ ಎಂಬ ಮಾತು ಹರಡಿತ್ತು. ಈ ಬಗ್ಗೆ ಅವರ ಪಿಆರ್‌ ಟೀಂ ಸ್ಪಷ್ಟನೆ ನೀಡಿದೆ. 

ಪೂರ್ತಿ ಓದಿ

02:19 PM (IST) Mar 17

ಕಿಸ್ಸಿಂಗ್‌ ಸೀನ್‌ಗೆ ಹೆದರಿ ಎಷ್ಟು ದಿನ ಓಡಲಿ; ಅಪ್ಪ-ಅಮ್ಮನ ಜೊತೆ ಬಹಿರಂಗವಾಗಿ ಚರ್ಚಿಸಿದ ಮೃಣಾಲ್ ಠಾಕೂರ್

ಯಾಕೆ ಮೃಣಾಲ್ ಕಡಿಮೆ ಸಿನಿಮಾಗಳಿಗೆ ಸಹಿ ಹಾಕುತ್ತಿದ್ದಾರೆ? ಈ ದೃಶ್ಯಗಳಿಗೆ ನೋ ಎನ್ನುತ್ತಿದ್ದವರು ಇದ್ದಕ್ಕಿದ್ದಂತೆ ಓಕೆ ಅಂದಿದ್ದು ಯಾಕೆ?

ಪೂರ್ತಿ ಓದಿ

02:01 PM (IST) Mar 17

ಡಾ.ರಾಜ್‌ಕುಮಾರ್ ದೇಹತ್ಯಾಗ ಮಾಡಿದ್ರಾ? ತಂದೆಯ ಕೊನೆಕ್ಷಣಗಳನ್ನು ಬಿಚ್ಚಿಟ್ಟ ಮಗಳು ಪೂರ್ಣಿಮಾ 

ಡಾ.ರಾಜ್‌ಕುಮಾರ್ ಅವರ ಕೊನೆಕ್ಷಣಗಳ ಬಗ್ಗೆ ಮಗಳು ಪೂರ್ಣಿಮಾ ರಾಮ್‌ಕುಮಾರ್ ಮಾತನಾಡಿದ್ದಾರೆ. ಅಂದು ಮನೆಯಲ್ಲಿ ನಡೆದ ಘಟನೆಗಳು ಮತ್ತು ರಾಜ್‌ಕುಮಾರ್ ಅವರ ಕೊನೆಯ ಮಾತುಗಳನ್ನು ಅವರು ವಿವರಿಸಿದ್ದಾರೆ.

ಪೂರ್ತಿ ಓದಿ

01:51 PM (IST) Mar 17

ಚಿಕ್ಕವಳಿದ್ದಾಗ ಸಲ್ಮಾನ್​ ಖಾನ್​ ಮನೆಗೆ ಹೋದಾಗ ನಡೆದ ಘಟನೆಯನ್ನು ನೆನಪಿಸಿಕೊಂಡ ಸಾನ್ವಿ ಸುದೀಪ್​

ದಬಾಂಗ್ 3 ಚಿತ್ರೀಕರಣ ಮತ್ತು ಅವರ ಫಾರ್ಮ್‌ಹೌಸ್‌ನಲ್ಲಿ ತಂಗಿದ್ದ ಸಮಯದಲ್ಲಿ ಕಿಚ್ಚ ಸುದೀಪ್ ಅವರ ಪುತ್ರಿ ಸಾನ್ವಿ, ಸಲ್ಮಾನ್ ಖಾನ್ ಅವರೊಂದಿಗಿನ ಅನುಭವಗಳನ್ನು ನೆನಪಿಸಿಕೊಂಡಿದ್ದಾರೆ. 
 

ಪೂರ್ತಿ ಓದಿ

01:02 PM (IST) Mar 17

ನಾವಿಬ್ಬರೂ ಮಿಡಲ್ ಕ್ಲಾಸ್ ಕುಟುಂಬದಿಂದ ಬೆಳೆದು ಬಂದವರು: ವಿಜಯ್ ದೇವರಕೊಂಡ ಬಗ್ಗೆ ರಶ್ಮಿಕಾ ಮಂಣ್ಣ

ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಿದೆ ರಶ್ಮಿಕಾ - ವಿಜಯ್ ಸ್ನೇಹ. ಇಬ್ಬರ ನಡುವೆ ಇನ್ನೂ ಪ್ರೀತಿ ಹುಟ್ಟಿಲ್ವಾ?

ಪೂರ್ತಿ ಓದಿ

12:54 PM (IST) Mar 17

ಈ ಕನ್ನಡದ ಬಿಗ್ ಸ್ಟಾರ್ಸ್‌ 'ಹೀರೋ' ಆಗಿ ಎಂಟ್ರಿ ಕೊಟ್ಟಿದ್ದು ಎಷ್ಟನೇ ವಯಸ್ಸಿಗೆ ಗೊತ್ತಾ? ನೋಡಿ..

ಕನ್ನಡ ಸಿನಿಮಾರಂಗದಲ್ಲಿ ಡಾ ರಾಜ್‌ಕುಮಾರ್, ವಿಷ್ಣುವರ್ಧನ್ ಸೇರಿದಂತೆ ಹಲವು ಸ್ಟಾರ್ಸ್ ಆಗಿಹೋಗಿದ್ದಾರೆ. ಈಗಲೂ ಇದ್ದಾರೆ, ಮುಂದೆಯೂ ಇರುತ್ತಾರೆ. ಆದರೆ, ಕೆಲವರು ಸ್ಯಾಂಡಲ್‌ವುಡ್ ಉದ್ಯಮಕ್ಕೆ ಯಾವಾಗ ಕಾಲಿಟ್ಟಿದ್ದು, ಯಾವಾಗ ಹೀರೋ ಆಗಿದ್ದು ಎಂಬ..

ಪೂರ್ತಿ ಓದಿ

12:48 PM (IST) Mar 17

Puneeth Rajkumar 50th Birthday: ವಿಶೇಷ ಫೋಟೋ ಸಿರೀಸ್‌ ಲಾಂಚ್‌ ಮಾಡಿದ ಇಂಡಿಯಾ ಪೋಸ್ಟ್!‌

ನಟ ಪುನೀತ್‌ ರಾಜ್‌ಕುಮಾರ್‌ ಅವರ ಜನ್ಮದಿನಕ್ಕೆ ಇಂಡಿಯಾ ಪೋಸ್ಟ್‌ ವಿಶೇಷ ಫೋಟೋಗಳನ್ನು ಲಾಂಚ್‌ ಮಾಡಿದೆ. 

ಪೂರ್ತಿ ಓದಿ

12:00 PM (IST) Mar 17

ಶಿಲ್ಪಾ ಶೆಟ್ಟಿ ರೆಸ್ಟೋರೆಂಟ್‌ನಲ್ಲಿ ವಿಜಯಲಕ್ಷ್ಮೀ ದರ್ಶನ್;‌ 1 ಪ್ಲೇಟ್‌ ಬೆಲೆ ಕೇಳಿದ್ರೆ ತಲೆ ತಿರುಗೋದು ಗ್ಯಾರಂಟಿ!

ನಟ ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಅವರು ಸಖತ್‌ ಸ್ಟೈಲಿಶ್‌ ಡ್ರೆಸ್‌ ಧರಿಸಿ ಶಿಲ್ಪಾ ಶೆಟ್ಟಿ ರೆಸ್ಟೋರೆಂಟ್‌ಗೆ ತೆರಳಿದ್ದಾರೆ. ಆ ಫೋಟೋಗಳನ್ನು ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 
 

ಪೂರ್ತಿ ಓದಿ

11:57 AM (IST) Mar 17

ನಟಿ ಜಯಾ ಬಚ್ಚನ್‌ಗೆ ಮಂಡಿ ಉದ್ದ ಕೂದಲು ಬೆಳೆಯಲು ಸಹಾಯ ಮಾಡಿದ್ದೇ ಈ ಎಣ್ಣೆ; ರಿಸೆಪಿ ಲೀಕ್!

 ಮನೆಯಲ್ಲಿ ಮಾಡಿಕೊಳ್ಳಿ ಈ ಸಿಂಪಲ್‌ ಎಣ್ಣೆ. ವಾರಕ್ಕೆ ಎರಡು ಮೂರು ದಿನ ಹಚ್ಚಿದ್ರೂ ಕೂದಲು ಚೆನ್ನಾಗಿ ಬೆಳೆಯುತ್ತದೆ ಅಂತಿದ್ದಾರೆ ಜಯಾ. 

ಪೂರ್ತಿ ಓದಿ

11:10 AM (IST) Mar 17

ನಿಜಕ್ಕೂ ಈ ಪ್ರಪಂಚದ ಸುಂದರಿ ನೀನಾ? ಅನುಷ್ಕಾ ಶರ್ಮಾ ಪ್ರಶ್ನೆಗೆ ಅತಿ ಸ್ಮಾರ್ಟ್ ಉತ್ತರ ಕೊಟ್ಟ ಐಶ್ವರ್ಯ ರೈ!

ಗೆಳತಿ ಹೇಳಿದ ಪ್ರಶ್ನೆಗೆ ಕೋಪಿಸಿಕೊಳ್ಳದೆ ಸಖತ್ ತಾಳ್ಮೆಯಿಂದ ನಗು ನಗುತ್ತಲೇ ಉತ್ತರ ಕೊಟ್ಟ ಐಶ್ವರ್ಯ ರೈ. ತಾಯಿತನವನ್ನು ಹೊರ ತೆಗೆಯಲು ಸಾಧ್ಯವೇ?

ಪೂರ್ತಿ ಓದಿ

11:04 AM (IST) Mar 17

ತಾಯಿಯಾಗ್ತಿರೋ ಮಗಳು ಪದ್ಮಿನಿ ದೇವನಹಳ್ಳಿ; ʼಸೀತಾರಾಮʼ ನಟನ ಮನೆಯಲ್ಲಿ ಮೂವರು ಸೀರಿಯಲ್‌ ನಟರು!

'ಸೀತಾರಾಮʼ ಧಾರಾವಾಹಿ ನಟ ಕಲಾಗಂಗೋತ್ರಿ ಮಂಜು ಅವರ ಮಗಳು ಪದ್ಮಿನಿ ದೇವನಹಳ್ಳಿ ಕೂಡ ನಟಿ. ಇವರೀಗ ಸೀಮಂತದ ಖುಷಿಯಲ್ಲಿದ್ದಾರೆ. 

ಪೂರ್ತಿ ಓದಿ

10:31 AM (IST) Mar 17

ಟೆಂಟ್‌ನಲ್ಲಿ ಜಾಕಿ ಚಿತ್ರ ನೋಡುವಾಗ ನಟ ಕಿಶೋರ್‌ ಜೇಬಿನಲ್ಲಿದ್ದ ಹಣವನ್ನು ಎಸೆದು ಕುಣಿದು ಕುಪ್ಪಳಿಸಿದ ಅನುಶ್ರೀ

ಟೆಂಟ್‌ನಲ್ಲಿ ಅಪ್ಪು ಸಿನಿಮಾ ನೋಡಿದ ಅನುಶ್ರೀ ಮತ್ತು ಕಿಶೋರ್. ಫ್ಯಾನ್ಸ್‌ ರೀತಿ ಸಿನಿಮಾ ಎಂಜಾಯ್ ಮಾಡಿದ ಕ್ಷಣ ಹಂಚಿಕೊಂಡಿದ್ದಾರೆ.

ಪೂರ್ತಿ ಓದಿ

10:22 AM (IST) Mar 17

'ಲಕ್ಷ್ಮೀ ಬಾರಮ್ಮ' ನಟಿ ಭೂಮಿಕಾ ರಮೇಶ್‌ ನನಗೆ ಸ್ನೇಹಿತೆಗಿಂತ ಜಾಸ್ತಿ: ಲವ್‌ ಗಾಸಿಪ್‌ ಬಗ್ಗೆ ಅಭಿನವ್‌ Open Talk!

ʼಲಕ್ಷ್ಮೀ ಬಾರಮ್ಮʼ ಧಾರಾವಾಹಿ ಲಕ್ಷ್ಮೀ ಪಾತ್ರಧಾರಿ ನಟಿ ಭೂಮಿಕಾ ರಮೇಶ್‌ ಅವರು ಅಭಿನವ್‌ ವಿಶ್ವನಾಥ್‌ ಅವರನ್ನು ಪ್ರೀತಿ ಮಾಡ್ತಿದ್ದಾರಾ ಎಂಬ ಪ್ರಶ್ನೆ ಎದ್ದಿತ್ತು, ಇದಕ್ಕೆ ಈ ಜೋಡಿಯೇ ಸ್ಪಷ್ಟ ಉತ್ತರ ನೀಡಿದೆ. 

ಪೂರ್ತಿ ಓದಿ

09:55 AM (IST) Mar 17

ಸ್ವಂತ ಕಂಪೆನಿ ಕಟ್ಟಾಯ್ತು; ರಿಯಲ್‌ ಆಗಿ ನಿಶ್ಚಿತಾರ್ಥವೂ ಆಯ್ತು! ʼದೃಷ್ಟಿಬೊಟ್ಟುʼ ನಟಿ ಗೌತಮಿ ಜಯರಾಮ್‌ ಸಾಧನೆ!

ʼದೃಷ್ಟಿಬೊಟ್ಟುʼ ಧಾರಾವಾಹಿ ನಟಿ ಗೌತಮಿ ಜಯರಾಮ್‌ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

ಪೂರ್ತಿ ಓದಿ

09:06 AM (IST) Mar 17

ನಿಶ್ಚಿತಾರ್ಥದ ಸಂಭ್ರಮದಲ್ಲಿ ʼರಾಮಾಚಾರಿʼ ಧಾರಾವಾಹಿ ನಟಿ; ಶೀಲಾ ಖುಷಿಯಲ್ಲಿ ಭಾಗಿಯಾದ ಕಿರುತೆರೆ ಗಣ್ಯರು!

'ರಾಮಾಚಾರಿ' ಧಾರಾವಾಹಿ ನಟಿ ಶೀಲಾ ಎಚ್‌ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. 

ಪೂರ್ತಿ ಓದಿ

08:28 AM (IST) Mar 17

ಅಪ್ಪು ಕೊನೆಯ ದಿನ ಈ ವಿಚಾರದ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದರು; ಸತ್ಯ ಬಿಚ್ಚಿಟ್ಟ ರಾಘವೇಂದ್ರ ರಾಜ್‌ಕುಮಾರ್ ಸೊಸೆ

ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದಂದು ಪತ್ರ ಬರೆದ ಶ್ರೀದೇವಿ. ಕೊನೆ ಸಂದರ್ಶನದ ಬಗ್ಗೆ ಬರೆದಿದ್ದು ನೋಡಿ ಜನರು ಶಾಕ್ ಆಗಿದ್ದಾರೆ. 

ಪೂರ್ತಿ ಓದಿ

More Trending News