ಲಂಕೆಯಲ್ಲೂ ಕೇಸರಿ ಪಡೆ, ತ್ರಿಪುರಾ ಸಿಎಂ ಹೇಳಿದಂತೆ ಕಮಾಲ್ ಮಾಡಿದ್ರಾ ಅಮಿತ್ ಶಾ.?

Mar 10, 2021, 12:43 PM IST

ಬೆಂಗಳೂರು (ಮಾ, 10): ‘ಶ್ರೀಲಂಕಾದಲ್ಲೂ ಬಿಜೆಪಿ ಸ್ಥಾಪಿಸುವ ಉದ್ದೇಶವನ್ನು ನಮ್ಮ ಪಕ್ಷದ ಮುಖಂಡ ಅಮಿತ್‌ ಶಾ ಹೊದಿದ್ದಾರೆ’ ಎಂದು ತ್ರಿಪುರಾ ಸಿಎಂ ಬಿಪ್ಲಬ್ ದೇಬ್ ಹೇಳಿದ್ದು ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಶ್ರೀಲಂಕಾದಲ್ಲಿ  ‘ಶ್ರೀಲಂಕಾ ಭಾರತೀಯ ಜನತಾ ಪಕ್ಷ’ (ಶ್ರೀಲಂಕಾ ಬಿಜೆಪಿ) ಸ್ಥಾಪನೆಯಾಗಿದೆ! ಅರೇ, ಅಮಿತ್ ಶಾ ಲಂಕೆಯಲ್ಲೂ ಕೇಸರಿ ಪಡೆ ಹುಟ್ಟು ಹಾಕಿದ್ರಾ..? . ಜಾಫ್ನಾದಲ್ಲಿ ವಿ. ಮುತ್ತುಸಾಮಿ ಎಂಬುವರು ಈ ಪಕ್ಷ ಸ್ಥಾಪಿಸಿದ್ದಾರೆ. ಹಾಗಾದರೆ ಈ ಪಕ್ಷಕ್ಕೂ, ಬಿಜೆಪಿಗೂ ಏನು ಸಂಬಂಧ..? 

ಸಾಹುಕಾರ್ ಸೀಡಿ ಷಡ್ಯಂತ್ರದ ಹಿಂದಿರೋ 'ಮಹಾನ್ ನಾಯಕ' ಯಾರ್ರಿ ಅದು.!?