ಸಂಚಾರಿ ವಿಜಯ್ ಆಸೆಗೆ ಮುಕ್ತಿ, ಗಿರಿಜನರ 62 ಗುಡಿಸಲುಗಳಿಗೆ ಟಾರ್ಪಲ್ ವಿತರಿಸಿದ 'ಉಸಿರು' ತಂಡ

Jul 13, 2021, 9:30 AM IST

ಬೆಂಗಳೂರು (ಜು. 13):  ಸಂಚಾರಿ ವಿಜಯ್ ಅವರ ಕೊನೆಯಾಸೆಯನ್ನು ಅವರ ತಂಡದವರು ಈಡೇರಿಸಿದ್ಧಾರೆ. 'ಉಸಿರು' ತಂಡದಿಂದ ಕೊಡಗು, ಮೈಸೂರಿನ ನಾಗರಹೊಳೆಯಲ್ಲಿ ವಾಸಿಸುತ್ತಿರುವ ಬುಡಕಟ್ಟು ಜನಾಂಗದವರಿಗೆ ನೆರವು ನೀಡಲಾಗಿದೆ. 62 ಮನೆಗಳಿಗೆ ಉತ್ತಮ ಗುಣಮಟ್ಟದ ಹೊದಿಕೆ, ಟಾರ್ಪಲ್ ನೀಡಿದ್ದಾರೆ.  ನೀಡಿದ್ದಾರೆ. 

ಉಮಾಪತಿ- ಅರುಣಾ, ಆಡಿಯೋ, ವಿಡಿಯೋ ಮತ್ತು ಸ್ಕ್ರೀನ್ ಶಾಟ್!

ಎರಡು ತಿಂಗಳ ಬಳಿಕ ಹಾಸನ ಜಿಲ್ಲೆ ಅನ್‌ಲಾಕ್ ಆಗಿದೆ. ಟೆಕ್ಸ್‌ಟೈಲ್ಸ್ ಸೇರಿ ಎಲ್ಲಾ ಅಂಗಡಿಗಳು ತೆರೆದಿದೆ. ಬಂದ್ ಆಗಿದ್ದ ದೇವಾಲಯಗಳು ತೆರೆದಿದ್ದು, ಭಕ್ತರಿಗೆ ಪ್ರವೇಶ ಮುಕ್ತವಾಗಿದೆ.