'ಪ್ಲೀಸ್ ಭಾರತಕ್ಕೆ ಕರೆಸಿಕೊಳ್ಳಿ' ಅಂಗಲಾಚುತ್ತಿರುವ ಇಟಲಿಯಲ್ಲಿ ಸಿಲುಕಿರುವ ಕನ್ನಡಿಗ ವಿದ್ಯಾರ್ಥಿ

Apr 7, 2020, 7:03 PM IST

ಬೆಂಗಳೂರು (ಏ.07): ಕೊರೋನಾವೈರಸ್‌ ಎಂಬ ಮಹಾಮಾರಿ ಯೂರೋಪಿನ ಪುಟ್ಟ ದೇಶ ಇಟಲಿಯನ್ನು ಹಿಂಡಿ ಹಿಪ್ಪೆ ಮಾಡಿದೆ. ಇಟಲಿಯಲ್ಲಿ ಧಾರವಾಡ ಮೂಲದ ವಿದ್ಯಾರ್ಥಿಯೊಬ್ಬ ಸಿಲುಕಿದ್ದು, ಭಾರತಕ್ಕೆ ಕರೆಸಿಕೊಳ್ಳ್ಳಿ ಪ್ಲೀಜ್ ಎಂದು ಮನವಿ ಮಾಡಿಕೊಂಡಿದ್ದಾನೆ. ನಮ್ಮ ಪರಿಸ್ಥಿತಿ ಹದಗೆಟ್ಟಿದೆ, ರಾಯಭಾರಿ ಕಚೇರಿಗೂ ಪತ್ರ ಬರೆದರೂ ಪ್ರಯೋಜನ ಆಗಿಲ್ಲ ಎಂದು ಅಂಗಲಾಚಿಕೊಂಡಿದ್ದಾನೆ.

ಇದನ್ನೂ ನೋಡಿ | ಲಾಕ್‌ಡೌನ್ ಎಫೆಕ್ಟ್: ಚಿಕಿತ್ಸೆಗಾಗಿ ರಾಯಚೂರಿನಲ್ಲಿ ಗರ್ಭಿಣಿಯ ಪರದಾಟ..!...

ಕುಡುಕರಿಗೆ ಗುಡ್ ನ್ಯೂಸ್, ಕರ್ನಾಟಕದಲ್ಲಿ ಮದ್ಯದಂಗಡಿ ಓಪನ್‌ಗೆ ಡೇಟ್‌ ಫಿಕ್ಸ್!...

"