Apr 10, 2021, 2:58 PM IST
ಬೆಂಗಳೂರು (ಏ.10): ಕೊರೋನಾ ಮಹಾಮಾರಿ ಮಿತಿ ಮೀರಿದೆ. ದಿನದಿಂದ ದಿನಕ್ಕೆ ಪ್ರಕರಣಗಳು ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ನೈಟ್ ಕರ್ಫ್ಯೂ ಹಾಕಿದ್ದು ಇದೊಂದು ಬಾಲಿಶ ಕ್ರಮ ಎಂದು ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಕೊರೋನಾ ಅಟ್ಟಹಾಸ: ಐಸಿಯು ಬೆಡ್ಗಾಗಿ ರೋಗಿಗಳ ಪರದಾಟ! .
ಅಂಗಡಿ ಹೋಟೆಲ್ ಮುಚ್ಚೋದ್ರಿಂದ ಕೊರೋನಾ ಹೋಗುತ್ತಾ ಇದೆಲ್ಲಾ ತಟ್ಟೆ ಬಡಿದ ರಿತಿಯ ಪ್ರಯತ್ನ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.