Nov 24, 2020, 3:34 PM IST
ಬೆಂಗಳೂರು (ನ. 24): ಇಂದು ಅಂಬರೀಶ್ 2 ನೇ ವರ್ಷದ ಪುಣ್ಯ ಸ್ಮರಣೆ. ಅಂಬಿ ನೆನಪಿಗಾಗಿ ಮಂಡ್ಯದ ಅಭಿಮಾನಿಗಳು ಕಂಚಿನ ಪುತ್ಥಳಿಯನ್ನು ಲೋಕಾರ್ಪಣೆ ಮಾಡಿದ್ದಾರೆ. ಲೋಕಾರ್ಪಣೆಯಲ್ಲಿ ದರ್ಶನ್ ಭಾಗಿಯಾಗಿದ್ದಾರೆ.
ಫೋರ್ಕ್ನಲ್ಲಿ ಮುದ್ದೆ ತಿಂದ ನಿವೇದಿತಾ ಗೌಡ; ನೆಟ್ಟಿಗರಿಂದ ಫುಲ್ ಟ್ರೋಲ್!
ಸುಮಲತಾ, ಅಭಿಷೇಕ್ಗೆ ಹೂವಿನ ಸುರಿಮಳೆಗೈದು ಕರೆದುಕೊಂಡು ಬಂದಿದ್ದಾರೆ. ಕಲಿಯುಗದ ಕರ್ಣ, ಮಂಡ್ಯದ ಗಂಡು ಅಂಬರೀಶ್ ಪುತ್ಥಳಿಗೆ ಗೌರವ ಸಲ್ಲಿಸಿದ್ದಾರೆ. ರೋಡ್ ಶೋ ಕೂಡಾ ಮಾಡಿದ್ದಾರೆ.