Mar 19, 2021, 12:02 PM IST
ಬೆಂಗಳೂರು (ಮಾ. 19): ರಮೇಶ್ ಜಾರಕಿಹೊಳಿ ಸೀಡಿ ಕೇಸ್ಗೆ ಸಂಬಂಧಿಸಿದಂತೆ ಎಸ್ಐಟಿ ಮೂವರಿಗೆ ನೋಟೀಸ್ ನೀಡಿದೆ. ನರೇಶ್ ಗೌಡ, ಶ್ರವಣ್ ಹಾಗೂ ಯುವತಿಗೆ ನೋಟಿಸ್ ನೀಡಿದ್ಧಾರೆ. ಶಂಕಿತ ಕಿಂಗ್ಪಿನ್ ನರೇಶ್ ಗೌಡಗೆ 2 ನೇ ಬಾರಿ ನೊಟೀಸ್ ನೀಡಲಾಗಿದೆ. ಶ್ರವಣ್ಗೆ 3 ನೇ ಬಾರಿ ನೋಟಿಸ್ ನೀಡಿದೆ.
ಯುವಕನ ಮಾತು ಕೇಳಿ ಸಿಡಿ ರಿಲೀಸ್; ಕಲ್ಲಳ್ಳಿಗೆ ಕಲ್ಲಾಯ್ತಾ ಜನಪ್ರಿಯತೆ ಗೀಳು.?