ಪಾದರಾಯನಪುರ ಗಲಭೆ ಆಕಸ್ಮಿಕ ಅಲ್ಲ, ಪೂರ್ವ ನಿಯೋಜಿತ?

Apr 21, 2020, 2:14 PM IST

ಬೆಂಗಳೂರು (ಏ. 21): ಪಾದರಾಯನಪುರ ಗಲಭೆಗೆ ಅಸಲಿ ಕಾರಣ ಬೇರೆಯೇ ಇದೆ ಎಂಬ ಮಾತು ಕೇಳಿ ಬರುತ್ತಿದೆ. ಮೊನ್ನೆ ನಡೆದ ಗಲಭೆ ಅಕಸ್ಮಿಕ ಅಲ್ಲ. ಇದೊಂದು ಪೂರ್ವ ನಿಯೋಜಿತ ಕೃತ್ಯ ಎನ್ನಲಾಗುತ್ತಿದೆ. ಗಲಭೆಗೂ ಮುನ್ನ ಪುಂಡರು ಸಭೆ ನಡೆಸಿದ್ದರು. ಸಂಘಟನೆಯೊಂದರ ಜೊತೆ ನಿರಂತರ ಸಂಪರ್ಕದಲ್ಲಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಈ ಗಲಭೆಗೆ ಕುಮ್ಮಕ್ಕು ಕೊಟ್ಟಿದ್ದೇ ಕೆಎಫ್ಡಿ ಸಂಘಟನೆಯ ಸಕ್ರಿಯ ಕಾರ್ಯಕರ್ತರು ಎನ್ನಲಾಗಿದೆ. 

ಪಾದರಾಯನಪುರ ಪುಂಡರು ರಾಮನಗರ ಜೈಲಿಗೆ ಶಿಫ್ಟ್..!

ಪಾದರಾಯನಪುರ ಗಲಭೆ ಬಗ್ಗೆ ಇನ್ನಷ್ಟು ಅಪ್‌ಡೇಟ್ಸ್‌ ಇಲ್ಲಿದೆ

"