Covid Norms  : ಜನರಿಗೊಂದು ರೂಲ್ಸ್, ನಾಯಕರಿಗೊಂದು  ರೂಲ್ಸ್  - ಇದ್ಯಾವ ನ್ಯಾಯ?

Covid Norms : ಜನರಿಗೊಂದು ರೂಲ್ಸ್, ನಾಯಕರಿಗೊಂದು ರೂಲ್ಸ್ - ಇದ್ಯಾವ ನ್ಯಾಯ?

Published : Jan 06, 2022, 02:00 PM IST

ಜನಪ್ರತಿನಿಧಿಗಳೇ ಕೊರೋನಾ ರೂಲ್ಸ್  ಬ್ರೇಕ್  ಆಗಿದೆ.  ಜನರಿಗೊಂದು ರೂಲ್ಸ್, ನಾಯಕರಿಗೊಂದು  ರೂಲ್ಸ್ ಎನ್ನುವಂತಾಗಿದೆ. ಕೋವಿಡ್  ನಿಯಮಗಳ ಸ್ಥಿತಿ.  ಅಂತರ ಕಾಪಾಡಿಕೊಂಡು  ಜನರಿಗೆ ಮಾದರಿಯಾಗಬೇಕಿದ್ದವರೆ ರೂಲ್ಸ್ ಬ್ರೇಕ್ ಮಾಡಿದ್ದಾರೆ. 
 

ಬೆಂಗಳೂರು (ಡಿ.06): ಜನಪ್ರತಿನಿಧಿಗಳೇ ಕೊರೋನಾ (Corona) ರೂಲ್ಸ್  ಬ್ರೇಕ್  ಆಗಿದೆ.  ಜನರಿಗೊಂದು ರೂಲ್ಸ್, ನಾಯಕರಿಗೊಂದು  ರೂಲ್ಸ್ ಎನ್ನುವಂತಾಗಿದೆ. ಕೋವಿಡ್ (Covid) ನಿಯಮಗಳ ಸ್ಥಿತಿ.  ಅಂತರ ಕಾಪಾಡಿಕೊಂಡು  ಜನರಿಗೆ ಮಾದರಿಯಾಗಬೇಕಿದ್ದವರೆ ರೂಲ್ಸ್ ಬ್ರೇಕ್ ಮಾಡಿದ್ದಾರೆ. 

Karnataka Covid Crisis : ಲಾಕ್ ಡೌನ್ ಮಾಡುವ ಬದಲು ಸರ್ಕಾರ ಜನರಿಗೆ ವಿಷ ಕೊಟ್ಟು ಬಿಡಲಿ

ನಿಯಮಗಳನ್ನು ಕಾಪಾಡುವ ಮೊದಲ ಜವಾಬ್ದಾರಿ ಅದನ್ನು ರೂಪಿಸಿದವರಿಗೆ ಇರಬೇಕಿದ್ದು, ತಮ್ಮ ಜವಾಬ್ದಾರಿಯನ್ನೇ ಮರೆತಿದ್ದಾರೆ ಮುಖಂಡರು. ವಿಧಾನ ಸೌಧಕ್ಕೆ ಇಂದು ನೂರಾರು ಬೆಂಬಲಿಗರ ಜೊತೆಗೆ ಆಗಮಿಸಿದ್ದಾರೆ.  ಇಲ್ಲಿ ಎಲ್ಲಾ ನಿಯಮಾವಳಿಗಳನ್ನು ಗಾಳಿಗೆ ತೂರಿದ್ದಾರೆ.  ರಾಜ್ಯದಲ್ಲಿ ಈಗಾಗಲೇ ದಿನದಿನವೂ ಕೊರೋನಾ ಸೋಂಕಿತರ ಸಂಖ್ಯೆ ಹಾಗೂ ಒಮಿಕ್ರಾನ್‌ ಕೇಸುಗಳು ಜಾಸ್ತಿಯಾಗುತ್ತಲೇ  ಇದ್ದು, ಈ ನಿಟ್ಟಿನಲ್ಲಿ ಹಲವು ನಿಯಮಾಳಿಗಳನ್ನು ಜಾರಿ ಮಾಡಲಾಗಿದೆ. ಆದರೆ ಜನ ಪ್ರತಿನಿಧಿಗಳೇ ಇವುಗಳಿಗೆ ಕೇರ್ ಎನ್ನುತ್ತಿಲ್ಲ. 

81:52ಹೆಲ್ತ್‌ಕೇರ್ ಎಕ್ಸಲೆನ್ಸ್ ಅವಾರ್ಡ್: 40 ಮಂದಿ ಸಾಧಕ ಸಾಧಕ ವೈದ್ಯರಿಗೆ ಸನ್ಮಾನದ ಕಿರೀಟ
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
Read more