ಕೋವಿಡ್ ನಿಯಂತ್ರಣಕ್ಕೆ ಬಂತು ಹೊಸ ಅಸ್ತ್ರ: ಬೆಂಗ್ಳೂರಿನಲ್ಲಿ ಮೊದಲ ಪ್ರಯೋಗ

May 29, 2021, 6:59 PM IST

ಬೆಂಗಳೂರು, (ಮೇ.29): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೋನಾ ಎಡರನೇ ಅಲೆ ಅಟ್ಟಹಾಸದಿಂದ ಆಸ್ಪತ್ರೆಗಳಲ್ಲಿ ಬೆಡ್‌ಗಳಿಲ್ಲದೇ ರೋಗಿಗಳು ಪರದಾಡುತ್ತಿದ್ದಾರೆ. ಇದೀಗ ಕೊಂಚ ಕೊರೋನಾ ಸೋಂಕು ತಗ್ಗಿದೆ.

ಕರ್ನಾಟಕದಲ್ಲಿ ಕೊರೋನಾ ಇಳಿಮುಖ: ಹೆಚ್ಚಾಯ್ತು ಗುಣಮುಖ

ಇನ್ನಷ್ಟು ಸೋಂಕು ನಿಯಂತ್ರಿಸಲು ಮತ್ತೊಂದು ಅಸ್ತ್ರ ಪ್ರಯೋಗಿಸಲಾಗುತ್ತಿದ್ದು, ಮೊದಲು ಬೆಂಗಳೂರಿನ ಜನನಿಬಿಡ ಪ್ರದೇಶಗಳಲ್ಲಿ ಪ್ರಯೋಗಿಸಲು ಬಿಬಿಎಂಪಿ ಮುಂದಾಗಿದೆ.