ಭೂ ಸುಧಾರಣೆ ಕಾಯ್ದೆ ಸಮರ್ಥಿಸಿಕೊಂಡ ಸಚಿವ ಆರ್ ಅಶೋಕ್

Sep 27, 2020, 4:25 PM IST

ಬೆಂಗಳೂರು (ಸೆ.27) : ಭೂ ಸುಧಾರಣೆ ಕಾಯ್ದೆ ವಿರುದ್ಧ ಕರ್ನಾಟಕ ಬಂದ್‌ಗೆ ರೈತ ಸಂಘಟನೆಗಳು ಕರೆ ನೀಡಿದ್ದು, ಈ ಬಗ್ಗೆ ಕಂದಾಯ ಸಚಿವ ಆರ್ ಅಶೋಕ್ ಕಾಯ್ದೆಯನ್ನು ಸಮರ್ಥಿಸಿಕೊಂಡಿದ್ದಾರೆ