May 20, 2021, 4:01 PM IST
ಬೆಂಗಳೂರು (ಮೇ. 20): ಪಡೆಯಲು, ಲಸಿಕಾ ಕೇಂದ್ರಗಳಿಗೆ ಜನ ಮುಗಿ ಬಿದ್ದಿದ್ದಾರೆ. ಕೆಸಿ ಜನರಲ್ ಆಸ್ಪತ್ರೆ ಆವರಣದಲ್ಲಿ ಟೋಕನ್ ಪಡೆಯಲು ಬಂದ ಜನ ಸಾಮಾಜಿಕ ಅಂತರ ಮರೆತು, ಒಬ್ಬರ ಮೇಲೊಬ್ಬರು ಮುಗಿ ಬಿದ್ದಿದ್ದಾರೆ. ಜನಸಂದಣಿ ನಿಭಾಯಿಸಲಾಗದೇ ಸಿಬ್ಬಂದಿ ಗೇಟ್ ಮುಚ್ಚಿದ್ದಾರೆ. ಕೊರೊನಾದಿಂದ ಬಚಾವಾಗಲು ವ್ಯಾಕ್ಸಿನ್ ಹಾಕಿಸಿಕೊಳ್ಳಲು ಬಂದವರು, ಕೊರೊನಾ ನಿಯಮವನ್ನೇ ಮರೆತಿದ್ದಾರೆ. ಈ ದೃಶ್ಯಗಳನ್ನು ನೋಡಿ.
ಕೊರೊನಾ ಲಸಿಕೆ ಲಭ್ಯತೆ ಬಗ್ಗೆ ಶ್ವೇತಪತ್ರ ಹೊರಡಿಸಿ: ರಾಜ್ಯ ಸರ್ಕಾರಕ್ಕೆ ಕೋರ್ಟ್ ಸೂಚನೆ