Defection Politics: ಕಾಂಗ್ರೆಸ್‌ನತ್ತ ಮಂಡ್ಯ JDS ನಾಯಕರು, ಹೌದು ಎಂದ ಮಾಜಿ ಸಚಿವ ನರೇಂದ್ರ ಸ್ವಾಮಿ

Jan 28, 2022, 4:51 PM IST

ಬೆಂಗಳೂರು (ಜ. 28): JDS ನಾಯಕರು ಕಾಂಗ್ರೆಸ್ ಸೇರ್ಪಡೆ ಬಗ್ಗೆ ಮಾಜಿ ಸಚಿವ ನರೇಂದ್ರ ಸ್ವಾಮಿ (Narendra Swamy) ಸುಳಿವು ನೀಡಿದ್ದಾರೆ. ಪ್ರಮುಖ ಪಕ್ಷಗಳ ನಾಯಕರು ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ. ಡಿಕೆಶಿ,  ಸಿದ್ದರಾಮಯ್ಯ ಶೀಫ್ರದಲ್ಲೇ ಸಿಹಿ ನೀಡಲಿದ್ದಾರೆ ಎಂದಿದ್ದಾರೆ. ಜೆಡಿಎಸ್‌ನ ಕೆಲವು ನಾಯಕರು ಕಾಂಗ್ರೆಸ್ ಸಂಪರ್ಕದಲ್ಲಿ ಇದ್ದಾರೆ. ಈ ಹಂತದಲ್ಲೇ ಪ್ರಕಟಪಡಿಸುವುದು ಸರಿಯಲ್ಲ. ಮುಂದಿನ ದಿನಗಳಲ್ಲಿ ನಮ್ಮ ನಾಯಕರು ಪ್ರಕಟಪಡಿಸುತ್ತಾರೆ' ಎಂದು ಇನ್ನಷ್ಟು ಕುತೂಹಲ ಮೂಡಿಸಿದ್ದಾರೆ.  

Defection Politics: ಜೆಡೆಸ್‌ಗೆ ಗುಡ್‌ಬೈ ಹೇಳ್ತಾರಾ ಶಾಸಕ ಪುಟ್ಟರಾಜು..?