ಸಚಿವ ಸಂಪುಟ ವಿಸ್ತರಣೆ: ತಿರುಪತಿಗೆ ಶ್ರೀರಾಮುಲು ಟೆಂಪಲ್ ರನ್!

Jan 28, 2020, 12:46 PM IST

ಬೆಂಗಳೂರು (ಜ. 28): ಸಚಿವ ಸಂಪುಟ ವಿಸ್ತರಣೆ ನಡುವೆಯೇ ಸಚಿವ ಶ್ರೀರಾಮುಲು ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ್ದರೆ. ಡಿಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿರುವುದಕ್ಕೂ, ತಿಮ್ಮಪ್ಪನ ದರ್ಶನ ಮಾಡಿರುವುದಕ್ಕೂ ಒಂದಕ್ಕೊಂದು ತಾಳೆಯಾಗುತ್ತಿದೆ ಎನ್ನಲಾಗಿದೆ. 

ಸಚಿವ ಸಂಪುಟ ಸಂಕಟ: ಬಿಎಸ್‌ವೈಗೆ ಸಿದ್ದು ಟಾಂಗ್

ಶ್ರೀರಾಮುಲು ಯಾವುದೇ ಶುಭ ಕೆಲಸ ಮಾಡುವ ಮೊದಲು ದೇವರ ದರ್ಶನ ಮಾಡುವುದು ವಾಡಿಕೆ. ಮಗಳ ಮದುವೆ ಹತ್ತಿರ ಬಂದಿರುವುದರಿಂದ ಲಗ್ನ ಪತ್ರಿಕೆಯನ್ನು ತಿಮ್ಮಪ್ಪನ ಸನ್ನಿಧಿಯಲ್ಲಿಟ್ಟು ಪೂಜೆ ಮಾಡಲು ತೆರಳಿರಬಹುದು ಎಂದು ಹೇಳಲಾಗುತ್ತಿದೆ.