Asianet Suvarna News Asianet Suvarna News

ಸಚಿವ ಸಂಪುಟ ಸಂಕಟ: ಬಿಎಸ್‌ವೈಗೆ ಸಿದ್ದು ಟಾಂಗ್

ಇನ್ನೂ ಬಗೆಹರಿಯದ ಸಚಿವ ಸಂಪುಟ ಬಿಕ್ಕಟ್ಟಿನ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ, ಬಿಎಸ್‌ವೈಗೆ ಟಾಂಗ್ ಕೊಟ್ಟಿದ್ದಾರೆ.  'ಬಿಜೆಪಿ ಹೈ ಕಮಾಂಡ್ ಬಿಎಸ್‌ವೈಗೆ ಯಾವುದೇ ಸ್ವತಂತ್ರ ಕೊಡುತ್ತಿಲ್ಲ' ಎಂದಿದ್ದಾರೆ.  ಎಲ್ಲಾ ಸಮಸ್ಯೆಗಳಿಗೂ ಸಿಎಂ ಬಜೆಟ್‌ನಲ್ಲಿ ನೋಡಿ ಅಂತಾರೆ. ಮಾಯಾಮಂತ್ರ ಮಾಡ್ತಾರೋ, ಮಂತ್ರದಂಡ ಇಟ್ಕೊಂಡಿದ್ದಾರೋ ಗೊತ್ತಿಲ್ಲ ಎಂದು ಬಿಎಸ್‌ವೈ ಮೇಲೆ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. 

ಬೆಂಗಳೂರು (ಜ. 28): ಇನ್ನೂ ಬಗೆಹರಿಯದ ಸಚಿವ ಸಂಪುಟ ಬಿಕ್ಕಟ್ಟಿನ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ, ಬಿಎಸ್‌ವೈಗೆ ಟಾಂಗ್ ಕೊಟ್ಟಿದ್ದಾರೆ.  'ಬಿಜೆಪಿ ಹೈ ಕಮಾಂಡ್ ಬಿಎಸ್‌ವೈಗೆ ಯಾವುದೇ ಸ್ವತಂತ್ರ ಕೊಡುತ್ತಿಲ್ಲ' ಎಂದಿದ್ದಾರೆ. 

'ಯಾವೋನ್ ಅವ ಸಿಎಂ ಇಬ್ರಾಹಿಂ? ಟಿಪ್ಪು ಸುಲ್ತಾನ್ ಕಾಲದಲ್ಲಿ ಸಾಬ ಆಗ್ಯಾನ್ ಅಂವ'

ಎಲ್ಲಾ ಸಮಸ್ಯೆಗಳಿಗೂ ಸಿಎಂ ಬಜೆಟ್‌ನಲ್ಲಿ ನೋಡಿ ಅಂತಾರೆ. ಮಾಯಾಮಂತ್ರ ಮಾಡ್ತಾರೋ, ಮಂತ್ರದಂಡ ಇಟ್ಕೊಂಡಿದ್ದಾರೋ ಗೊತ್ತಿಲ್ಲ ಎಂದು ಬಿಎಸ್‌ವೈ ಮೇಲೆ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. 

Video Top Stories