ಕೊರೋನಾ ಕಂಟ್ರೋಲ್‌ಗೆ ಹರಸಾಹಸ: 'ಖಾಸಗಿ ಆಸ್ಪತ್ರೆಗಳು ರೂಲ್ಸ್‌ ಬ್ರೇಕ್‌ ಮಾಡಿದ್ರೆ ಕಠಿಣ ಕ್ರಮ'

Jul 9, 2020, 1:49 PM IST

ಬೆಂಗಳೂರು(ಜು.09): ನಗರದಲ್ಲಿ ಮಹಾಮಾರಿ ಕೊರೋನಾ ವೈರಸ್‌ಅನ್ನು ಕಟ್ಟಿ ಹಾಕಲು ಹರಸಾಹಸ ಪಡಲಾಗುತ್ತಿದೆ. ರಾಜ್ಯ ಸರ್ಕಾರ ಯಾವುದೇ ಕ್ರಮಕೈಗೊಂಡರೂ ಕೂಡ ಕೊರೋನಾ ಹಾವಳಿಯನ್ನ ಕಡಿಮೆ ಮಾಡಲು ಸಾಧ್ಯವಾಗುತ್ತಿಲ್ಲ. 

ಜುಲೈನಲ್ಲಿ ಕೋವಿಡ್ ಮಹಾಸ್ಫೋಟ; ಹೆದರೋ ಅಗತ್ಯವಿಲ್ಲ..!

ಈ ಸಂಬಂಧ ಬೆಂಗಳೂರಿನ ಶಾಸಕರು ಹಾಗೂ ಸಂಸದರ ಮಹತ್ವ ಸಭೆ ಕರೆಯಲಾಗಿದೆ ಎಂದು ಕೋವಿಡ್‌ ಉಸ್ತುವಾರಿ ಸಚಿವ ಆರ್‌.ಅಶೋಕ್‌ ಅವರು ಹೇಳಿದ್ದಾರೆ. ಕೊರೋನಾ ತಡೆಗೆ ಏನು ಮಾಡಬೇಕು ಎಂಬುದರ ಕುರಿತು ಚರ್ಚೆ ನಡೆಯಲಿದೆ.