ಸಿಎಂ ವಿರುದ್ಧ ದೂರು: ಈಶ್ವರಪ್ಪ ವಿರುದ್ಧ ಸುಧಾಕರ್ ಅಸಮಾಧಾನ

Apr 1, 2021, 3:50 PM IST

ಬೆಂಗಳೂರು(ಏ.01):  ನಾವೆಲ್ಲರೂ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಮಂತ್ರಿಗಳು ಹಾಗೂ ಸಹದ್ಯೋಗಿಗಳಾಗಿದ್ದೇವೆ. ಆದರೆ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್‌.ಈಶ್ವರಪ್ಪ ಅವರು ಸಿಎಂ ವಿರುದ್ಧ ರಾಜ್ಯಪಾಲರಿಗೆ ಪತ್ರ ಬರೆದಿರುವುದಕ್ಕೆ ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಇಲಾಖೆ ಸಚಿವ ಕೆ.ಸುಧಾಕರ್ ಅವರು ಅಸಮಾಧಾನವನ್ನ ಹೊರಹಾಕಿದ್ದಾರೆ. 

ರಾಸಲೀಲೆ ಸಿಡಿ ಪ್ರಕರಣ: 'ಈ ಕೂಡಲೇ ರಮೇಶ ಜಾರಕಿಹೊಳಿಯನ್ನ ಬಂಧಿಸಿ'