Jan 17, 2022, 4:52 PM IST
ಬೆಂಗಳೂರು (ಜ. 17): ಕಾಂಗ್ರೆಸ್ ಪಾದಯಾತ್ರೆಯಿಂದ (Mekedatu Padayatre) ಹಳ್ಳಿ ಹಳ್ಳಿಗೆ ಸೋಂಕು ಹರಡಿದೆ. ಪಾದಯಾತ್ರೆಯಲ್ಲಿ ಪಾಲ್ಗೊಂಡವರಲ್ಲಿ ಕೊರೊನಾ ಪತ್ತೆಯಾಗಿದೆ. ಪಾಸಿಟಿವ್ ಆದವರ ಜೊತೆಯಲ್ಲಿದ್ದವರು ಏಕೆ ಕ್ವಾರಂಟೈನ್ ಆಗಿಲ್ಲ ಎಂದು ಆರ್ ಅಶೋಕ್ (R Ashok)ಪ್ರಶ್ನಿಸಿದ್ದಾರೆ.
Covid Tough Rules: ರಾಜ್ಯದಲ್ಲಿ ರಿಲೀಫ್ ಸುಳಿವು ಕೊಟ್ಟ ಸಚಿವ ಆರ್ ಅಶೋಕ್
ಪಾದಯಾತ್ರೆ ಹೆಸರಿನಲ್ಲಿ ನಾಯಕತ್ವಕ್ಕಾಗಿ ಡಿಕೆಶಿ ಹಾಗೂ ಸಿದ್ದರಾಮಯ್ಯ ಮಾಡಿದ ನಾಟಕ ಇದು. ಪಾದಯಾತ್ರೆಯಲ್ಲಿ ಪಾಲ್ಗೊಂಡವರಿಗೆ ಕೋವಿಡ್ ಪಾಸಿಟಿವ್ ಬಂದಿದೆ, ಅವರು ಟೆಸ್ಟ್ ಮಾಡಿಸಿಕೊಂಡಿಲ್ಲ, ಅವರಿಂದ ಹಳ್ಳಿಗಳಿಗೂ ಹಬ್ಬಿದೆ' ಎಂದು ವ್ಯಂಗ್ಯವಾಡಿದ್ದಾರೆ.