May 31, 2021, 6:06 PM IST
ಬೆಂಗಳೂರು (ಮೇ. 31): ವಿಸ್ತರಣೆಗೆ ಮಾಜಿ ಸಿಎಂ ಕುಮಾರಸ್ವಾಮಿ ಒಲವು ತೋರಿಸಿದ್ದಾರೆ. 'ಸಾವು-ನೋವು ಇನ್ನೂ ನಿಂತಿಲ್ಲ. ಲಾಕ್ಡೌನ್ ಮುಂದುವರೆಸಿ. ಕೇಸ್ ಕಡಿಮೆಯಾಯ್ತು ಅಂತ ಅನ್ಲಾಕ್ ಮಾಡಿದ್ರೆ ಅಪಾಯ ಗ್ಯಾರಂಟಿ. ಜೊತೆಗೆ ಸರ್ಕಾರ ಘೋಷಿಸಿದ ಮೊದಲ ಪ್ಯಾಕೇಜ್ ತಲುಪಬೇಕಾದವರಿಗೆ ತಲುಪಿಸಿ' ಎಂದಿದ್ಧಾರೆ.
ಖಾಲಿ ಕೊಡ ಹೊತ್ತು ಬಿಜೆಪಿ ನಾಯಕರು ತಿರುಗಾಡ್ತಿದ್ದಾರೆ, ಸಿದ್ದರಾಮಯ್ಯ ವಾಗ್ದಾಳಿ