ಬೆಲೆ ಏರಿಕೆ ಖಂಡಿಸಿ ಸದನದಲ್ಲಿಂದು ಕಾಂಗ್ರೆಸ್ ಪ್ರತಿಭಟನೆ

Sep 14, 2021, 10:50 AM IST

ಬೆಂಗಳೂರು (ಸೆ. 14): ವಿಧಾನ ಮಂಡಲ ಅಧಿವೇಶನ ಶುರುವಾಗಿದೆ. ಆಡಳಿತಾರೂಢ ಬಿಜೆಪಿ ವಿರುದ್ಧ ಹರಿಹಾಯಲು ಕಾಂಗ್ರೆಸ್ ಸಿದ್ಧತೆ ಮಾಡಿಕೊಂಡಿದೆ. ದಿನಕ್ಕೊಂದು ವಿಚಾರವನ್ನು ಮುಂದಿಟ್ಟು ಹೋರಾಟ ಮಾಡಲು ಮುಂದಾಗಿದೆ. ಇಂದು ಬೆಲೆ ಏರಿಕೆ ವಿಚಾರವಾಗಿ ಸದನದಲ್ಲಿ ಧರಣಿ ನಡೆಸಲಿದೆ. ನಾಳೆ ಕಾನೂನು ಸುವ್ಯವಸ್ಥೆ ಹದಗೆಟ್ಟ ಬಗ್ಗೆ ಹೋರಾಟ ನಡೆಸಲಿದೆ. 

ಮೈಸೂರು: ದೇಗುಲಗಳ ತೆರವಿಗೆ ಬ್ರೇಕ್, ಹಿಂದೂ ಜಾಗರಣಾ ವೇದಿಕೆಯಿಂದ ಪ್ರತಿಭಟನೆಗೆ ಸಿದ್ಧತೆ