Vijayanagar: ಸಚಿವ ಆನಂದ್‌ ಸಿಂಗ್‌ರಿಂದ ಕೊರೋನಾ ರೂಲ್ಸ್ ಬ್ರೇಕ್

Jan 22, 2022, 10:54 AM IST

ಬೆಂಗಳೂರು (ಜ. 22): ವಿಜಯನಗರದಲ್ಲಿ (Vijayanagara) ಸಚಿವ ಆನಂದ್ ಸಿಂಗ್ (Anand Singh) ರೂಲ್ಸ್ ಬ್ರೇಕ್ ಮಾಡಿದ್ದಾರೆ. ಹೊಸಪೇಟೆ ನಗರಸಭೆ ಬಿಜೆಪಿ ವಶವಾದ ಹಿನ್ನಲೆಯಲ್ಲಿ ಸಚಿವ ಆನಂದ್ ಸಿಂಗ್ ನೇತೃತ್ವದಲ್ಲಿ ಅದ್ಧೂರಿ ಮೆರವಣಿಗೆ ನಡೆದಿದೆ. ಜನರಿಗೊಂದು ನ್ಯಾಯ, ಜನನಾಯಕರಿಗೊಂದು ನ್ಯಾಯ ಎಂಬುದನ್ನು ಇವರು ಸಾಬೀತು ಮಾಡಿದ್ದಾರೆ. ಕೊರೊನಾ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ 70 ಜನರ ಮೇಲೆ ಕೇಸ್ ಹಾಕಲಾಗಿದೆ.