ಮೀಸಲಾತಿ ನಿಗದಿ ಮಾಡೋದು ಚುನಾವಣಾ ಆಯೋಗ, ಸರ್ಕಾರವಲ್ಲ: ಯೋಗೇಶ್ವರ್‌ಗೆ ಎಚ್‌ಡಿಕೆ ಟಾಂಗ್

Jul 5, 2021, 1:44 PM IST

ಬೆಂಗಳೂರು (ಜು. 05): ನಮ್ಮ ಕ್ಷೇತ್ರದಲ್ಲಿ ಎಚ್‌ಡಿಕೆ ಹೇಳಿದಂತೆ ಮೀಸಲಾತಿ ಎಂದು ಸಿಪಿ ಯೋಗೇಶ್ವರ್ ಹೇಳಿದ್ದರು. ಈ ಹೇಳಿಕೆ ಎಚ್‌ಡಿಕೆ ಪ್ರತ್ಯುತ್ತರ ನೀಡಿದ್ದಾರೆ. ಮೀಸಲಾತಿ ನಿಗದಿ ಮಾಡೋದು ಚುನಾವಣಾ ಆಯೋಗ, ಸರ್ಕಾರ ಅಲ್ಲ ಎಂದಿದ್ಧಾರೆ. 

ಯತ್ನಾಳ್ ಭೇಟಿ ಬೆನ್ನಲ್ಲೇ ಮತ್ತೋರ್ವ ಬಿಜೆಪಿ ಹಿರಿಯ ನಾಯಕನ ಭೇಟಿಯಾದ ಯೋಗೇಶ್ವರ್

ಜಿಲ್ಲಾ ಪಂಚಾಯತ್ ಚುನಾವಣೆ ಬಗ್ಗೆ ಮಾತನಾಡುವಾಗ ಸಚಿವ ಯೋಗೇಶ್ವರ್ ಮೀಸಲಾತಿ ಹೇಳಿಕೆ ಕೊಟ್ಟಿದ್ದರು. ಸಚಿವರಾಗಿ ಯೋಗೇಶ್ವರ್ ಯೋಚನೆ ಮಾಡಬೇಕು. ಈ ರೀತಿ ಬಾಲಿಶ ಹೇಳಿಕೆ ಕೊಡುವುದು ಸರಿಯಲ್ಲ ಎಂದಿದ್ದಾರೆ.