ಆತ್ಮಸ್ಥೈರ್ಯದಿಂದ ಕೋವಿಡ್ ಎದುರಿಸಿ, ಸೋಂಕಿತರಿಗೆ ಧೈರ್ಯ ತುಂಬಿದ ಎಚ್‌ಡಿಕೆ

Apr 30, 2021, 5:34 PM IST

ಬೆಂಗಳೂರು (ಏ. 30): ಕೊರೊನಾ ಯುದ್ಧ ಗೆದ್ದು ಬಂದ ಎಚ್ ಡಿಕೆ ಕುಮಾರಸ್ವಾಮಿ ಸೋಂಕಿತರಿಗೆ ಧೈರ್ಯ ತುಂಬಿದ್ದಾರೆ. 'ನಮ್ಮ ಕುಟುಂಬವೂ ಕೊರೊನಾ ಪಾಸಿಟಿವ್ ಆಗಿ, ಗುಣಮುಖರಾಗಿ ಹೊರ ಬಂದಿದ್ದೇವೆ. ಸೋಂಕು ಬಂದಾಕ್ಷಣ ಭಯಬೇಡ. ಎದುರಿಸುವ ಆತ್ಮಸ್ಥೈರ್ಯವನ್ನು ಬೆಳೆಸಿಕೊಳ್ಳಿ. ಕೋವಿಡ್‌ನಿಂದ ಗುಣಮುಖರಾಗಿ ಹೊರಬನ್ನಿ' ಎಂದು ಧೈರ್ಯ ತುಂಬಿದ್ದಾರೆ. 

ಕೊರೊನಾಗೆ ರೆಮ್ಡಿಸಿವಿರ್ ಪರಿಣಾಮಕಾರಿನಾ? ವೈದ್ಯರು ಹೇಳೋದಿದು..?