Jun 22, 2020, 12:06 PM IST
ಬೆಂಗಳೂರು (ಜೂ. 22): ಸಿಲಿಕಾನ್ ಸಿಟಿಯಲ್ಲಿ ಕ್ಷಣ ಕ್ಷಣಕ್ಕೂ ಕೊರೊನಾ ಹೆಮ್ಮಾರಿ ಉಲ್ಭಣಿಸುತ್ತಲೇ ಇದೆ. ಮಹಾಮಾರಿ ಕಾಟಕ್ಕೆ ಕರುನಾಡು ಅಕ್ಷರಶಃ ನಡುಗಿದೆ. ಅನ್ಲಾಕ್ನಿಂದ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. 20 ದಿನಗಳಲ್ಲಿ ಗ್ರೀನ್ಝೋನ್ಗಳೆಲ್ಲಾ ರೆಡ್ಜೋನ್ ಆಗಿ ಪರಿವರ್ತನೆ ಆಗಿದೆ. ಬೆಂಗಳೂರು ನಗರ ಹಾಗೂ ಗ್ರಾಮಾಂತರದಲ್ಲಿ ಕೊರೊನಾ ಮರಣ ಮೃದಂಗ ಬಾರಿಸುತ್ತಿದೆ. ಕೊರೋನಾ ಅಟ್ಟಹಾಸಕ್ಕೆ ಚಿಕ್ಕಪೇಟೆ ಲಾಕ್ಡೌನ್ ಹಂತ ತಲುಪಿದೆ. ಚಿಕ್ಕಪೇಟೆ ವ್ಯಾಪಾರಿಗಳು ಸ್ವಯಂಪ್ರೇರಿತವಾಗಿ ಲಾಕ್ಡೌನ್ಗೆ ಮುಂದಾಗಿದ್ದಾರೆ. ಒಂದು ವಾರವಿಡೀ ಲಾಕ್ಡೌನ್ ಆಗಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!