74 ನೇ ಸ್ವತಂತ್ರೋತ್ಸವ ಸಂಭ್ರಮ: ಕರುನಾಡಿನಲ್ಲಿ ಸ್ವಾತಂತ್ರ್ಯ ಹೋರಾಟದ ಹೆಜ್ಜೆಗುರುತುಗಳು

Aug 15, 2020, 10:27 AM IST

ಬೆಂಗಳೂರು (ಆ. 15): ನಮ್ಮ ಓದುಗರೆಲ್ಲರಿಗೂ 74 ನೇ ಸ್ವತಂತ್ರೋತ್ಸವದ ಶುಭಾಶಯಗಳು. ಇಡೀ ದೇಶ ಇಂದು ಸಡಗರ, ಸಂಭ್ರಮಪಡುವ ದಿನ. ಎಲ್ಲೆಡೆ ದೇಶಭಕ್ತಿ ಗೀತೆಗಳು, ರಾರಾಜಿಸುವ ತ್ರಿವರ್ಣ ಧ್ವಜ, ಒಂದಷ್ಟು ಭಾಷಣಗಳು ಸಾಮಾನ್ಯ ದೃಶ್ಯಗಳು. ಸಾಮಾನ್ಯವಾಗಿ ಸ್ವತಂತ್ರ ದಿನಾಚರಣೆಯಂದು ಸ್ವತಂತ್ರ ಹೋರಾಟಗಾರರ ಭಾಷಣ, ಸ್ವಾತಂತ್ರ ಹೋರಾಟದ ಬಗ್ಗೆ ಕೇಳುತ್ತೇವೆ. ಸ್ವಾತಂತ್ರ್ಯ ನಮಗೆ ಸುಲಭವಾಗಿ ದಕ್ಕಿದ್ದಲ್ಲ. ಇದಕ್ಕೆ ಸಾಕಷ್ಟು ಹೋರಾಟಗಳು ನಡೆದಿದೆ. ಸಾಕಷ್ಟು ತಯಾರಿಗಳು ನಡೆದಿವೆ. 

ಸ್ವಾತಂತ್ರ್ಯ ದಿನದಂದು ಕೆಂಪುಕೋಟೆ ಮೇಲೆ ತ್ರಿವರ್ಣ ದ್ವಜ ಹಾರಿಸಿದ ಪ್ರಧಾನಿಗಳಿವರು..!

 ಇದಕ್ಕೆ ಸಾಕಷ್ಟು ಹೋರಾಟಗಳು ನಡೆದಿದೆ. ಸಾಕಷ್ಟು ತಯಾರಿಗಳು ನಡೆದಿವೆ. ಒಂದೊಂದು ಪ್ರದೇಶಗಳು ಒಂದೊಂದು ರೀತಿಯ ಹೋರಾಟಕ್ಕೆ ಸಾಕ್ಷಿಯಾಗಿದೆ. ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟದ ಹೆಜ್ಜೆ ಗುರುತುಗಳನ್ನು  ಒಮ್ಮೆ ನೋಡಿಕೊಂಡು ಬರೋಣ ಬನ್ನಿ..!