SIT ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ, ಆರೋಪಿ ಪರ ನಿಂತಿದ್ದಾರೆ: ಯುವತಿ ಪರ ವಕೀಲ

Mar 27, 2021, 5:44 PM IST

ಬೆಂಗಳೂರು (ಮಾ. 27): 'ಜಾರಕಿಹೊಳಿ ವಿರುದ್ಧ FIR ದಾಖಲಾಗಿದ್ದರೂ ಸಹ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಇಂದು ಪೋಷಕರ ವಿಚಾರಣೆ ನಡೆಸಿದ್ದಾರೆ. ಅದ್ಯಾಕೆ ಮಾಡಿದ್ದಾರೋ ಗೊತ್ತಿಲ್ಲ. ಯುವತಿಯನ್ನು ಹಾಜರುಪಡಿಸಿ ಎಂದು ನಮಗೆ ನೋಟಿಸ್ ಕೊಟ್ಟಿದ್ದಾರೆ. ತನಿಖೆಯಲ್ಲಿ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ. ಯುವತಿಯ ಪರವಾಗಿ ಮಾಡುತ್ತಿಲ್ಲ, ಆರೋಪಿಯ ಪರವಾಗಿ ಮಾಡುತ್ತಿದ್ದಾರೆ' ಎಂದು ಯುವತಿ ಪರ ವಕೀಲ ಜಗದೀಶ್ ಅನುಮಾನ ವ್ಯಕ್ತಪಡಿಸಿದ್ದಾರೆ.

'ಮಗಳಿಗೆ ಏನಾಗಿದೆ' ಎಸ್‌ಐಟಿ ಮುಂದೆ ಯುವತಿ ಪೋಷಕರು ಕೊಟ್ಟ ಹೇಳಿಕೆ