ಆರು ಪೌರ ಕಾರ್ಮಿಕರಿಗೆ ಸೋಂಕು, ಹೆಚ್ಚಾಯ್ತು ಟೆನ್ಷನ್.. ಟೆನ್ಷನ್..!

Jun 27, 2020, 12:43 PM IST

ಬೆಂಗಳೂರು (ಜೂ. 27): ಸಿಲಿಕಾನ್ ಸಿಟಿಯಲ್ಲಿ ಕೊರೊನಾ ವಾರಿಯರ್ಸ್‌ಗೆ ಕೋವಿಡ್ 19 ಸೋಂಕು ತಗಲುತ್ತಿರುವುದು ಹೆಚ್ಚಾಗುತ್ತಿದೆ. ಆರು ಮಂದಿ ಪೌರ ಕಾರ್ಮಿಕರಿಗೆ ಸೋಂಕು ದೃಢಪಟ್ಟಿದೆ. ಮಾಸ್ಕ್ ಇಲ್ಲದೇ, ಗ್ಲೌಸ್ ಇಲ್ಲದೇ ಕಂಟೈನ್ಮೆಂಟ್ ಝೋನ್‌ಗಳಲ್ಲಿ ತ್ಯಾಜ್ಯ ಸಂಗ್ರಹಿಸಿದ್ದರಿಂದ ಸೋಂಕು ತಗುಲಿರಬಹುದಾ ಎಂಬ ಶಂಕೆ ವ್ಯಕ್ತವಾಗಿದೆ. ಪೌರ ಕಾರ್ಮಿಕರ ಆರೋಗ್ಯದ ಬಗ್ಗೆ ಬಿಬಿಎಂಪಿ, ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ. ಅವರಿಗೆ ಅಗತ್ಯ ವಸ್ತುಗಳನ್ನು ಪೂರೈಸುವಲ್ಲಿ ಸರ್ಕಾರ ವಿಫಲವಾಗುತ್ತಿದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ..!

ರಾಜ್ಯದಲ್ಲಿ ಮುಂಗಾರು ಆರಂಭ; ಶುರುವಾಗಿದೆ ವೈರಸ್ ಹೆಚ್ಚಾಗುವ ಆತಂಕ