ಆನಂದ್ ಸಿಂಗ್ ಅಸಮಾಧಾನ ಇನ್ನೆರಡು ದಿನಗಳಲ್ಲಿ ಸುಖಾಂತ್ಯ: ವಿ ಸೋಮಣ್ಣ

Aug 11, 2021, 5:17 PM IST

ಬೆಂಗಳೂರು (ಆ. 11): ಖಾತೆ ಹಂಚಿಕೆ ವಿಚಾರವಾಗಿ ಮುನಿಸಿಕೊಂಡಿರುವ ಸಚಿವ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರ ಸದ್ದು ಮಾಡುತ್ತದೆ. ಆನಂದ್ ಸಿಂಗ್ ಅಸಮಾಧಾನದ ಬಗ್ಗೆ ಬಿಜೆಪಿ ನಾಯಕರು ಪ್ರತಿಕ್ರಿಯಿಸಿದ್ಧಾರೆ.

'ಆನಂದ್ ಸಿಂಗ್ ತುಂಬಾ ಬುದ್ದಿವಂತರಿದ್ದಾರೆ. ಇನ್ನೆರಡು ದಿನಗಳಲ್ಲಿ ಬಿಕ್ಕಟ್ಟು ಸುಖಾಂತ್ಯವಾಗುತ್ತದೆ. ಈಗಾಗಲೇ ಸಿಎಂ ಚರ್ಚಿಸಿದ್ಧಾರೆ. ಎಲ್ಲವೂ ಬಗೆಹರಿಯುತ್ತದೆ' ಎಂದು ವಸತಿ ಸಚಿವ ವಿ ಸೋಮಣ್ಣ  ಹೇಳಿದ್ದಾರೆ.