ರೋಹಿತ್ ಅಲ್ಲ- ಮಾಲಿಂಗನೂ ಅಲ್ಲ- ಮುಂಬೈ ಗೆಲುವಿನ ಹಿಂದಿದ್ದಾನೆ ಕೃಷ್ಣ!

May 15, 2019, 4:21 PM IST

ಮುಂಬೈ ಇಂಡಿಯನ್ಸ್ 4ನೇ ಬಾರಿ ಐಪಿಎಲ್ ಟ್ರೋಫಿ ಗೆದ್ದು ಇತಿಹಾಸ ಬರೆದಿದೆ. ರೋಚಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 1 ರನ್ ಗೆಲುವು ಸಾಧಿಸಿದೆ. ಮುಂಬೈ ಟ್ರೋಫಿ ಗೆಲುವಿಗೆ ನಾಯಕ ರೋಹಿತ್ ಶರ್ಮಾ, ಲಸಿತ್ ಮಲಿಂಗಾ, ಜಸ್ಪ್ರೀತ್ ಬುಮ್ರಾಗಿಂತ ಪ್ರಮುಖ ಕಾರಣವಾಗಿದ್ದು ಕೃಷ್ಣ. ಇಲ್ಲಿದೆ ನೋಡಿ.