Mar 17, 2022, 1:55 PM IST
ಬೆಂಗಳೂರು (ಮಾ. 17): ಇಂದು ಅಪ್ಪು ಅವರ ಹುಟ್ಟುಹಬ್ಬ, ಜೇಮ್ಸ್ ಜಾತ್ರೆ, ಥಿಯೇಟರ್ಗಳಲ್ಲಿ ಅಭಿಮಾನಿಗಳ ಅಭಿಮಾನ ಮುಗಿಲು ಮುಟ್ಟುವಂತಿದೆ. ಸಾಕಷ್ಟು ಮಂದಿ ಅಭಿಮಾನಿಗಳು ಕಂಠೀರವ ಸ್ಟುಡಿಯೋಗೆ ಭೇಟಿ ನೀಡಿ ನಮನ ಸಲ್ಲಿಸಿದರು. ಭಾವುಕರಾದರು. ಯಾವುದೇ ಕಾರಣಕ್ಕೆ ಪೈರಸಿ ಮಾಡೋಕೆ ಬಿಡಲ್ಲ, ನಾವು ಯಾವತ್ತೂ ದೊಡ್ಮನೆ ಜೊತೆ ಇದ್ದೇ ಇರ್ತೀವಿ' ಎಂದು ಅಭಿಮಾನಿಗಳು ಹೇಳಿದ್ದಾರೆ.