ಮೊಮ್ಮಗನ ನಾಮಕರಣ: ಅನುಮಾನ ಹುಟ್ಟು ಹಾಕಿದೆ ಪ್ರಮೀಳಾ ಜೋಷಾಯ್ ಮಾತು!

Sep 5, 2021, 3:37 PM IST

ಜ್ಯೂನಿಯರ್ ಚಿರುಗೆ ರಾಯನ್ ರಾಜ್ ಸರ್ಜಾ ಎಂದು ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಾಮಕರಣ ಮಾಡಲಾಗಿದೆ. ಕಾರ್ಯಕ್ರಮದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಪ್ರಮೀಳಾ ಜೋಷಾಯಿ 'ನನ್ನ ಮಗಳನ್ನು ಯಾರೂ ನೋಡಿಕೊಳ್ಳುವುದು ಬೇಡ, ನಾವೇ ನೋಡಿಕೊಳ್ಳುತ್ತೇವೆ. ಹುಟ್ಟಿದಂದಿನಿಂದ ಇಂದಿನವರೆಗೂ ಅವಳನ್ನು ನೋಡಿಕೊಂಡಿದ್ದು ನಾವೇ,' ಎಂದು ಹೇಳಿದ್ದು ಹಲವು ಅನುಮಾನಗಳನ್ನು ಹುಟ್ಟು ಹಾಕಿವೆ. ಅಲ್ಲದೇ ಪಕ್ಕದಲ್ಲಿಯೇ ಇದ್ದ ಮೇಘನಾ ಕೂಡ, ಈ ಸಂದರ್ಭದಲ್ಲಿ ಆ ಮಾತುಗಳು ಬೇಡ ಎಂದಿರುವುದು ಉರಿಯುವ ಬೆಂಕಿಗೆ ತುಪ್ಪ ಹಾಕಿದಂತೆ ಮಾಡಿದೆ. ಬೇರೆ ಯಾವ ಸಂದರ್ಭದಲ್ಲಿ ಈ ಗುಟ್ಟನ್ನು ರಟ್ಟು ಮಾಡುತ್ತಾರೆ? 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment