ಕನ್ನಡ ಚಿತ್ರರಂಗದ ಪುನಶ್ಚೇತನಕ್ಕೆ ಕಂಕಣ ಬದ್ಧರಾದ ನಟರು

Jul 31, 2020, 10:25 AM IST

ಕಳೆದ ವಾರವಷ್ಟೇ ನಟ ಶಿವರಾಜ್‌ಕುಮಾರ್‌ ಮನೆಯಲ್ಲಿ ಕನ್ನಡ ಚಿತ್ರರಂಗದ ಸ್ಥಿತಿಗತಿಗಳ ಬಗ್ಗೆ ನಿರ್ಮಾಪಕರು ಹಾಗೂ ನಿರ್ದೇಶಕರು ಸೇರಿ ಚರ್ಚೆ ನಡೆಸಿದ್ದರು. ಅದಾದ ನಂತರ ಸ್ಟಾರ್‌ ನಟರೆಲ್ಲರೂ ಸೇರಿ ಮತ್ತೊಂದು ಸಭೆ ಮಾಡಿದ್ದಾರೆ. ಈ ಎರಡೂ ಸಭೆಯಲ್ಲಿ ಏನೆಲ್ಲಾ ಚರ್ಚೆ ನಡೆಯಿತು? ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment