May 3, 2020, 5:10 PM IST
ಮನೆಯಲ್ಲಿಯೇ ಲಾಕ್ಡೌನ್ ಆಗಿರುವ ಜನರಿಗೆ ಕಿರುತೆರೆಯೇ ಮನೋರಂಜನೆ. ಪ್ರಸಾರ ಆಗುವ ಪ್ರತಿಯೊಂದು ಸಿನಿಮಾ ಹಾಗೂ ಧಾರಾವಾಹಿಗಳನ್ನು ಮಿಸ್ ಮಾಡದೆ ನೋಡುತ್ತಾರೆ.ಅದರಲ್ಲೂ ದರ್ಶನ್ ಸಿನಿಮಾವನ್ನು ಮಿಸ್ಸೇ ಮಾಡೋದಿಲ್ಲ.
ನಟ ದರ್ಶನ್ ಸ್ಪರ್ಶಕ್ಕೆ ಕಾದಿದ್ದ ಕೆ.ಆರ್.ನಗರ ಬಸವನಿಗೆ ಅನಾರೋಗ್ಯ
ಹೌದು! ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೀವನದ ವಿಶೇಷ ಸಿನಿಮಾ ಅಂದ್ರೆ 'ಕುರುಕ್ಷೇತ್ರ', ಕಿರುತೆರೆಯಲ್ಲಿ ಪ್ರಸಾರವಾದ ಈ ಸಿನಿಮಾ ಬಗ್ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Suvarna Entertainment