Nov 26, 2020, 4:51 PM IST
ಮಂಡ್ಯದಲ್ಲಿ ಅಂಬಿಗಾಗಿ ಕಟ್ಟಿಸಿದ ಗುಡಿಯನ್ನು ಉದ್ಘಾಟನೆ ಮಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಬರ್ಟ್ ಚಿತ್ರದ ಡೈಲಾಗ್ ಹೇಳಿದ್ದಾರೆ. ಊರು ತುಂಬಾ ಮೆರವಣಿಗೆಯಲ್ಲಿ ಭಾಗಿಯಾಗಿದ್ದ ದರ್ಶನ್, ಕನ್ನಡ ಇಂಡಸ್ಟ್ರಿ ಅಂದ್ರೆ ಈ ನಾಲ್ಕೇ ಜನರೆಂದು ಹೇಳಿದ್ದಾರೆ. ಯಾರು ಆ ನಾಲ್ವರು?
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment