ಬರ್ತಡೇ ಸೆಲಬ್ರೇಶನ್ ವೇಳೆ ಗಾಯ; ದರ್ಶನ್ ನೆರವು ನಿರಾಕರಿಸಿದ ಪೇದೆ

Feb 23, 2020, 1:51 PM IST

ದರ್ಶನ್ ಬರ್ತಡೇ ಸೆಲಬ್ರೇಶನ್ ದಿನ ಅಭಿಮಾನಿಗಳಿಂದ ಏಟು ತಿಂದು ಆಸ್ಪತ್ರೆ ಸೇರಿರುವ ಪೇದೆ ದೇವರಾಜ್ ನೆರವಿಗೆ ದರ್ಶನ್ ಧಾವಿಸಿದ್ದಾರೆ. ಆದರೆ ದರ್ಶನ್ ಸಹಾಯವನ್ನು ದೇವರಾಜ್ ನಿರಾಕರಿಸಿದ್ದಾರೆ. 

ಆಸ್ಪತ್ರೆಯಲ್ಲಿರುವ ನಟ ವೆಂಕಟೇಶ್‌ ನೆರವಿಗೆ ನಿಂತ ಜಗ್ಗೇಶ್‌; ಒಂದೇ ಮಾತಿಗೆ ಒಂದು ಲಕ್ಷ ನೀಡಿದ ದರ್ಶನ್‌!

ಪ್ರಕರಣದಿಂದ ತಪ್ಪಿಸಿಕೊಳ್ಳಲು ದರ್ಶನ್  ಸಹಾಯ ಮಾಡ್ತಿದ್ದಾರಾ ಎಂಬ ಮಾತುಗಳು ಕೇಳಿ ಬರುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ!